ಗುತ್ತಿಗೆದಾರರಾದ ಎನ್.ಸಿ. ನಾಗರಾಜ್, ಎಸ್.ಡಿ. ಶಶಿಕುಮಾರ್, ಭಾರತಿ ಶಶಿಕುಮಾರ್, ಜಿ. ಕುಮಾರಸ್ವಾಮಿ, ಎಂ. ನಾಗೇಶ್, ಸಿ. ಸುಬ್ರಮಣಿ, ಜಿ.ಎಸ್. ಶಿವಸ್ವಾಮಿ, ಬಾಬುರಾವ್ ಹಾಗೂ ಕೆ.ಎಸ್. ಭರತ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್ಎ) ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.