‘ದಿನೇಶ್ ಗುಂಡೂರಾವ್ ರಾಜೀ
ನಾಮೆ ನೀಡಿದ ಬಳಿಕ ಪಕ್ಷದ ವೀಕ್ಷ
ಕರು ರಾಜ್ಯಕ್ಕೆ ಭೇಟಿ ನೀಡಿದ್ದರು.ಆಗ ಶೇ 99ರಷ್ಟು ನಾಯಕರು ನನ್ನ ಹೆಸ
ರನ್ನೇ ಸೂಚಿಸಿದ್ದಾರೆ. ನಮ್ಮಲ್ಲಿ ಸ್ಪರ್ಧೆ, ಭಿನ್ನಾಭಿಪ್ರಾಯ ಇಲ್ಲ. ಈ ಬಗ್ಗೆ ಮಾಧ್ಯಮ
ದವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಎಲ್ಲ ಊಹಾ
ಪೋಹಗಳಿಗೆ ಇಂದು ತೆರೆ ಎಳೆಯುತ್ತಿದ್ದೇವೆ’ ಎಂದರು.