‘ಕಾರ್ಯಕ್ರಮದ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸುಧಾಮೂರ್ತಿ ಅವರ ಸಹಾಯಕರು, ಸಂಘಟಕರನ್ನು ಸಂಪರ್ಕಿಸಿದ್ದರು. ಸುಧಾಮೂರ್ತಿ ಕರೆತರುವುದಾಗಿ ಹೇಳಿರುವ ಶ್ರುತಿ ಹಾಗೂ ಲಾವಣ್ಯಾ, ಹಣ ಪಡೆದಿರುವುದಾಗಿ ಸಂಘಟಕರು ಹೇಳಿದ್ದರು. ಅವಾಗಲೇ ಸಹಾಯಕರು, ಶ್ರುತಿ ಹಾಗೂ ಲಾವಣ್ಯಾ ಮೇಲೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.