ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ವಾಸುದೇವರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಮುಖಂಡ ಅನಿಲ್ ರೆಡ್ಡಿ, ಎನ್.ದಯಾನಂದ, ಧರ್ಮೇಗೌಡ, ಶ್ವೇತಾ ಇದ್ದರು. ಇದಕ್ಕೂ ಮೊದಲು ಬೊಮ್ಮನಹಳ್ಳಿ, ಗಾರ್ವೆಪಾಳ್ಯ ಮತ್ತು ಚಿಕ್ಕಬೇಗೂರು ಗೇಟ್ ಬಳಿ ಮಾನವ ಸರಪಳಿ ರಚಿಸಿದ ಕಾರ್ಯಕರ್ತರು, ಸೌಹಾರ್ದ ಸಂದೇಶ ಸಾರಿದರು.