ಕೆಎಸ್ಆರ್ಟಿಸಿ ನಿಗಮಗಳ ನೌಕರರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆಯ ಉಪ ಆಯುಕ್ತ ಗುರುಪ್ರಸಾದ್, ವಿವಿಧ ಸಂಘಟನೆಗಳ ಪ್ರಮುಖರಾದ ಕುಪ್ಪುಸ್ವಾಮಿ, ಎನ್.ವಿ. ಪ್ರಸಾದ್, ಚಿದಾನಂದ, ಬಿ.ವಿ. ರಾಘವೇಂದ್ರ, ಎಚ್.ಡಿ. ರೇವಪ್ಪ, ಆರ್. ಮಂಜುನಾಥ್, ನೀಲಕಂಠಪ್ಪ, ರಘು, ಚೇತನ್ ಎಂ.ಆರ್., ಮುರಳಿಕೃಷ್ಣರಾಜು, ಕೆ.ಎಂ. ಸಂತೋಷ್ ಕುಮಾರ್, ಸಿ.ಎನ್. ಶ್ರೀನಿವಾಸ್, ರಾಜು ದೇವಾಡಿಗ ಮಾತನಾಡಿದರು.