ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ | ಹಿಸ್ಟೊಪೆಥಾಲಜಿ ಘಟಕ ಸ್ಥಗಿತ: ರೋಗಿಗಳಿಗೆ ಸಂಕಷ್ಟ

Published : 20 ಮಾರ್ಚ್ 2025, 23:30 IST
Last Updated : 20 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ಹಿಸ್ಟೊಪೆಥಾಲಜಿ ಯಂತ್ರವನ್ನು ರಿಪೇರಿ ಮಾಡಲಾಗಿದ್ದು ಪರೀಕ್ಷೆ ನಡೆಸಲಾಗುತ್ತಿದೆ. ಹೊಸ ಯಂತ್ರವನ್ನು ಶೀಘ್ರದಲ್ಲಿಯೇ ಖರೀದಿಸಲಾಗುವುದು
ಡಾ.ಟಿ.ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
ವರದಿ ವಿಳಂಬದಿಂದ ಸಮಸ್ಯೆ
ಬಯಾಪ್ಸಿ ಪರೀಕ್ಷೆಯಿಂದ ಕ್ಯಾನ್ಸರ್ ಪತ್ತೆ ಮಾಡಲಾಗುತ್ತದೆ. ಇದನ್ನು ಹಿಸ್ಟೊಪೆಥಾಲಜಿ ಘಟಕದ ನೆರವಿನಿಂದ ನಡೆಸಲಾಗುತ್ತದೆ. ಅಂಗಾಂಶದ ಸ್ವಲ್ಪ ಭಾಗವನ್ನು ತೆಗೆದು, ಪರೀಕ್ಷೆ ಮಾಡುವುದೇ ಬಯಾಪ್ಸಿ. ಮೊದಲ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಾಧ್ಯ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೂ ಕ್ಯಾನ್ಸರ್ ಯಾವ ಹಂತದಲ್ಲಿದೆ, ಮುಂದಿನ ಚಿಕಿತ್ಸೆ ಏನು ಎಂದು ನಿರ್ಧರಿಸಲು ಈ ಘಟಕದಲ್ಲಿ ನಡೆಸುವ ಪರೀಕ್ಷೆ ಸಹಕಾರಿ. ವರದಿ ವಿಳಂಬದಿಂದ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ ಎಂದು ಸಂಸ್ಥೆಯ ವೈದ್ಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT