ಶಾಸಕ ಡಾ. ಕೆ. ಶ್ರೀನಿವಾಸ ಮೂರ್ತಿ, ‘ಪರಿಶೀಲನೆ ನಡೆಸದೆ ಹಿಂದಿನ ಜಿಲ್ಲಾಧಿಕಾರಿಗಳು ಎಪಿಎಂಸಿಗೆ ಜಾಗ ನಿಗದಿಗೊಳಿಸಿದ್ದರು. ಈಗ ಇಲ್ಲಿ ನಿರ್ಗತಿಕರು, ಬಡವರು ವಾಸಿಸುತ್ತಿದ್ದಾರೆ. ಅವರು ಎಲ್ಲಿಗೆ ಹೋಗಬೇಕು. ಎಪಿಎಂಸಿಗೆ ಮೀಸಲಾದ ಜಾಗ ಬಿಟ್ಟು, ಮುಂದಿನ ಉಳಿಕೆ ಜಾಗದಲ್ಲಿ ಇಲ್ಲಿನ ಕಡುಬಡವರಿಗೆ ನಿವೇಶನ ನೀಡಿ’ ಎಂದು ತಹಶೀಲ್ದಾರ್ಗೆ ತಿಳಿಸಿದರು.