ಮನವಿ ಸ್ವೀಕರಿಸಿದ ಶಾಸಕ ಸತೀಶ್ ರೆಡ್ಡಿ, ‘ವೈಮಾನಿಕ ಪ್ರದರ್ಶನದ ವೇಳೆ ಕಾರುಗಳು ಸುಟ್ಟ ಪ್ರಕರಣದಲ್ಲಿ
ಪರಿಹಾರ ನೀಡಿದ ಮಾದರಿಯಲ್ಲೇ ಇಲ್ಲಿಯೂ ವಿಮಾ ಪರಿಹಾರ ನೀಡಬೇಕೆಂಬ ಸಂತ್ರಸ್ತರ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು, ಒಂದು ವೇಳೆ ವಿಮಾ ಕಂಪನಿಗಳು ಇದಕ್ಕೆ ಒಪ್ಪದಿದ್ದಲ್ಲಿ ಕಾನೂನು ಹೋರಾಟ ನಡೆಸಲಾಗುವುದು’ ಎಂದರು.