ಇಶಾ ಸೇರಿ ಒಟ್ಟು ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಎಸ್.ರವಿ– ಐಜಿಪಿ ಪೂರ್ವ ವಲಯ, ದಾವಣಗೆರೆ. ಪವನ್ ಪರ್ವೀನ್ ಮಧುಕರ್– ಡಿಐಜಿಪಿ (ನೇಮಕಾತಿ), ಬೆಂಗಳೂರು. ಪಿ.ಕೃಷ್ಣಕಾಂತ್ ಡಿಸಿಪಿ, ಕಾನೂನು ಸುವ್ಯವಸ್ಥೆ, ಹುಬ್ಬಳ್ಳಿ - ಧಾರವಾಡ. ಶ್ರೀನಾಥ್ ಮಹದೇವ್ಜೋಶಿ, ಡಿಸಿಪಿ ಆಗ್ನೇಯ ವಿಭಾಗ ಬೆಂಗಳೂರು.