<p><strong>ಬೆಂಗಳೂರು:</strong> ಇಸ್ಕಾನ್ ರಾಜರಾಜೇಶ್ವರಿ ನಗರ ಶಾಖೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 15ರಂದು ಆಚರಿಸಲಾಗುತ್ತದೆ.</p>.<p>ಕಾರ್ಯಕ್ರಮವು ಮಧ್ಯಾಹ್ನ 3 ರಿಂದ 10ರವರೆಗೆ ವೈಟ್ ಪರ್ಲ್ ಕನ್ವೆನ್ಷನಲ್ ಹಾಲ್ನಲ್ಲಿ (ಪಪಯ್ಯ) ನಡೆಯಲಿದ್ದು, ಕೀರ್ತನೆ, ಅಭಿಷೇಕ, ಆರತಿ, ಪ್ರಸಾದ ವಿತರಣೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.</p>.<p>ಗೋಪಾಲರ ಮನರಂಜನಾ ತರಗತಿಗಳು (ಮಕ್ಕಳಿಗೆ) ಮತ್ತು ಭಗವದ್ಗೀತೆ ತರಗತಿಗಳು (ವಯಸ್ಕರಿಗೆ) ಕೂಡ ನಡೆಯಲಿದೆ. ಮಾಹಿತಿಗೆ 9620818044, 7387006376, 8197250127, 8105310013 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇಸ್ಕಾನ್ ರಾಜರಾಜೇಶ್ವರಿ ನಗರ ಶಾಖೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 15ರಂದು ಆಚರಿಸಲಾಗುತ್ತದೆ.</p>.<p>ಕಾರ್ಯಕ್ರಮವು ಮಧ್ಯಾಹ್ನ 3 ರಿಂದ 10ರವರೆಗೆ ವೈಟ್ ಪರ್ಲ್ ಕನ್ವೆನ್ಷನಲ್ ಹಾಲ್ನಲ್ಲಿ (ಪಪಯ್ಯ) ನಡೆಯಲಿದ್ದು, ಕೀರ್ತನೆ, ಅಭಿಷೇಕ, ಆರತಿ, ಪ್ರಸಾದ ವಿತರಣೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.</p>.<p>ಗೋಪಾಲರ ಮನರಂಜನಾ ತರಗತಿಗಳು (ಮಕ್ಕಳಿಗೆ) ಮತ್ತು ಭಗವದ್ಗೀತೆ ತರಗತಿಗಳು (ವಯಸ್ಕರಿಗೆ) ಕೂಡ ನಡೆಯಲಿದೆ. ಮಾಹಿತಿಗೆ 9620818044, 7387006376, 8197250127, 8105310013 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>