‘ಚಲನಚಿತ್ರದಲ್ಲಿ ಕೂಡ ಸಾಕಷ್ಟು ಬದಲಾವಣೆಗಳನ್ನು ಗುರುತಿಸಬಹುದು.ಕನ್ನಡದ ಅದ್ಭುತವಾದ ಕಾದಂಬರಿ, ಸಣ್ಣ ಕತೆಗಳು ಈ ಹಿಂದೆ ಸಿನಿಮಾ ಆಗುತ್ತಿದ್ದವು.ಇತ್ತೀಚಿನ ದಿನಗಳಲ್ಲಿ ನಮ್ಮ ನೆಲದ ಸಂಸ್ಕೃತಿಯ ಕತೆಗಳೇ ತೆರೆಯ ಮೇಲೆ ಬರುತ್ತಿಲ್ಲ. ನೆಲದ ಸಂಸ್ಕೃತಿ, ಕಲಾವಿದರು ತೆರೆಯ ಮೇಲೆ ಬರುವಂತಾಗಬೇಕು’ ಎಂದು ಹೇಳಿದರು.