‘ನಾಡು–ನುಡಿ, ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಸಂಸ್ಥೆಗಳಿಗೆ ಸರ್ಕಾರ ಉದಾರ ಸಹಾಯ ನೀಡುವುದು ಅವಶ್ಯಕ. ಆದರೆ, ಎಲ್ಲ ಸಂಸ್ಥೆಗಳಿಗೆ ಕೇವಲ ₹2.5 ಲಕ್ಷ ಅನುದಾನದ ಮಿತಿ ನಿಗದಿಪಡಿಸುವುದು ನ್ಯಾಯಸಮ್ಮತವಲ್ಲ. ಸಂಸ್ಥೆಗಳನ್ನು ಸಕಾರಣವಿಲ್ಲದೆ ಕೈಬಿಟ್ಟಿರುವುದೂ ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.