ಶನಿವಾರ, 8 ನವೆಂಬರ್ 2025
×
ADVERTISEMENT
ADVERTISEMENT

ಸಮಾಜಮುಖಿ ಸಮ್ಮೇಳನ|ಕನ್ನಡ ಶಾಲೆಗಳಿಗೆ ಬೀಗ, ವೃದ್ಧಿಯಾಗದ ಜ್ಞಾನ:ಭಾಷಾ ತಜ್ಞರ ಕಳವಳ

Published : 8 ನವೆಂಬರ್ 2025, 16:18 IST
Last Updated : 8 ನವೆಂಬರ್ 2025, 16:18 IST
ಫಾಲೋ ಮಾಡಿ
Comments
ಕನ್ನಡ ಭಾಷೆಯ ಈ ಸ್ಥಿತಿಗೆ ಪರಕೀಯರ ಜತೆಗೆ ನಾವು ಕೂಡ ಕಾರಣ. ತರಗತಿಗಳು ಮತ್ತು ವೇದಿಕೆಗಳ ಮೇಲೆ ಕನ್ನಡದ ಬಗ್ಗೆ ಮಾತನಾಡುತ್ತೇವೆ. ನಾವು ಸರಿಯಾಗಿ ಭಾಷೆ ಬೆಳೆಸುತ್ತಿಲ್ಲ
ಎಲ್.ಎನ್. ಮುಕುಂದರಾಜ್ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ಜ್ಞಾನ ಪ್ರಸರಣಕ್ಕೆ ಸಂಬಂಧಿಸಿದಂತೆ ಸ್ಪರ್ಧೆ ನೀಡಲು ಕನ್ನಡ ಭಾಷೆಯಿಂದ ಸಾಧ್ಯವಾಗುತ್ತಿಲ್ಲ. ನಮ್ಮ ವಿಶ್ವವಿದ್ಯಾಲಯಗಳು ಈಗ ಕೆಲಸ ಮಾಡುವುದನ್ನೇ ನಿಲ್ಲಿಸಿವೆ
ಪೃಥ್ವಿದತ್ತ ಚಂದ್ರಶೋಭಿ ಇತಿಹಾಸಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT