ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ, ಪಾಲಿಕೆ ಸದಸ್ಯರಾದ ಶಾರದಾ ಮುನಿರಾಜು, ಆರ್ಯಶ್ರೀನಿವಾಸ್, ಸತ್ಯನಾರಾಯಣ, ರಾಜಣ್ಣ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಿ.ಎಂ.ಮಾರೇಗೌಡ, ಮುಖಂಡರಾದ ಎ.ಶಿವಕುಮಾರ್, ಪಂಚಲಿಂಗಯ್ಯ, ಪುರಸಭೆ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು, ಮೈಲಸಂದ್ರ ಮುನಿರಾಜು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪುಷ್ಪಲತಾ ಪರಮಶಿವಯ್ಯ ಮಾತನಾಡಿದರು.