‘ಪ್ರಶ್ನೆ ಪತ್ರಿಕೆ ದೋಷಪೂರಿತವಾಗಿದ್ದು, ಇಂಗ್ಲಿಷ್ ಪದಗ ಳನ್ನು ಕನ್ನಡದ ಲಿಪಿ ಯಲ್ಲಿ ಬರೆಯ ಲಾಗಿದೆ. ಕನ್ನಡ ವನ್ನು ಕ್ರಿಯಾಪದದ ಮಟ್ಟದಲ್ಲಿ ಮಾತ್ರ ಬಳಕೆ ಮಾಡಲಾಗಿದೆ. ಪ್ರಶ್ನೆಯ ಬಹುತೇಕ ಪದಗಳು ಆಂಗ್ಲ ಭಾಷೆ ಯದ್ದಾಗಿದೆ. ಇದು ಕನ್ನಡದ ಬಗ್ಗೆ ಇರುವ ತಾತ್ಸಾರ ಭಾವನೆಯನ್ನು ತೋರಿಸುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿನ ದೋಷದಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳು ಕಡಿಮೆ ಅಂಕ ಪಡೆಯುವ ಸಾಧ್ಯತೆಯಿದೆ. ಹಾಗಾಗಿ ಕೃಪಾಂಕ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.