‘ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಕೆಲವು ಹಿರಿಯ ಕ್ರಿಕೆಟಿಗರು ನಮಗೆ ಹೇಳಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದಿರಿ ಎಂದು ಕೆಎಸ್ಸಿಎಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಆಟಗಾರರು ಎಲ್ಲಿಂದ ಬಂದರು, ಯಾರು ಸೆಲೆಕ್ಷನ್ ಮಾಡಿದರು ಎಂಬ ಮಾಹಿತಿಯನ್ನೂ ಕೇಳಿದ್ದೇವೆ. ಐಪಿಎಲ್ ವರೆಗೂ ತನಿಖೆ ಹೋಗಬಹುದು. ಬಿಸಿಸಿಐ ಕೂಡ ಸಂಪರ್ಕಿಸಿ ಮಾಹಿತಿ ಕೇಳಿದೆ’ ಎಂದರು.