‘ಎಲ್ಲ ಧಾರ್ಮಿಕ ಗುರುಗಳು ಸೇರಿಕೊಂಡು, ಒಬ್ಬ ಗುರುವನ್ನು ಯಾಕೆ ಆಯ್ಕೆ ಮಾಡಿಕೊಳ್ಳಬಾರದು ಎಂದು ಹಲವರು ಪ್ರಶ್ನಿಸುತ್ತಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೂಡ ಇದೇ ಪ್ರಶ್ನೆಯನ್ನು
ಚಿತ್ರದುರ್ಗದಲ್ಲಿ ನನಗೆ ಕೇಳಿದ್ದರು. ಆಗ ನಾನು ಬಸವಣ್ಣನೇ ನಮ್ಮೆಲ್ಲರ ನಾಯಕ ಎಂದು ಸಂತೋಷದಿಂದ
ಪ್ರತಿಕ್ರಿಯಿಸಿದೆ. ಬಸವಣ್ಣನೇ ನಮ್ಮ ನಾಯಕ ಎಂದು ಎಲ್ಲ ಗುರುಗಳೂ ಒಪ್ಪಿಕೊಂಡರೆ, ಗುರು-ಜಗದ್ಗು
ರುಗಳಲ್ಲಿ ಗುದ್ದಾಟವೇ ಇರುವುದಿಲ್ಲ’ ಎಂದರು.