<p><strong>ರಾಷ್ಟ್ರಮಟ್ಟದ ಡ್ರೋನ್ ಟೆಕ್ ಎಕ್ಸ್ಪೊ ಆ್ಯಂಡ್ ಸಮ್ಮಿಟ್:</strong> ವಿಷಯ: ‘ಡ್ರೋನ್ ತಂತ್ರಜ್ಞಾನಗಳ ಮೂಲಕ ಭಾರತವನ್ನು ಪರಿವರ್ತಿಸುವ ಸಂಶೋಧನೆ ಮತ್ತು ನಾವೀನ್ಯದಲ್ಲಿ ಕಾರ್ಯತಂತ್ರದ ಯೋಜನೆ’; ಅತಿಥಿಗಳು: ಎಸ್. ಮರಿಸ್ವಾಮಿ, ಬಿಜಯ್ ಕುಮಾರ್ ಸಾಹು, ಪಿ.ವಿ. ಬೈರಪ್ಪ, ಎಲ್.ಎಂ. ಪಟ್ನಾಯಕ್, ಪುಟ್ಟರಾಜು, ಸ್ಥಳ: ಡಾ. ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯ, ಜ್ಞಾನಭಾರತಿ ಸಮೀಪ, ಬೆಳಿಗ್ಗೆ 11</p><p><strong>‘ಪತ್ರಕರ್ತರಾಗಿ ಮಹಾತ್ಮ ಗಾಂಧೀಜಿ’ ಪತ್ರಿಕಾ ದಿನಾಚರಣೆಯ ಅಂಗವಾಗಿ ಉಪನ್ಯಾಸ:</strong> ಉದ್ಘಾಟನೆ: ಶಂಕರ್ ಬಿ.ಎಸ್., ಉಪನ್ಯಾಸಕ: ಮಹ್ಮದ್ ಬಾಷ ಗೂಳ್ಯಂ, ಅಧ್ಯಕ್ಷತೆ: ಎನ್. ಶ್ರೀಮತಿ ಜಯರಾಮ್, ಪ್ರಾಸ್ತಾವಿಕ: ಯ.ಚಿ. ದೊಡ್ಡಯ್ಯ, ಆಯೋಜನೆ: ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಘಟಕ ಮತ್ತು ಬಿಇಎಸ್ ವಿದ್ಯಾಸಂಸ್ಥೆ, ಸ್ಥಳ: ಬಿಇಎಸ್ ವಿದ್ಯಾಸಂಸ್ಥೆ ಸಭಾಂಗಣ, 8ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 11</p><p><strong>ಸಂಸ್ಥಾಪಕರ ದಿನಾಚರಣೆ: ಅ</strong>ತಿಥಿಗಳು: ಎ.ಜೆ. ಸದಾಶಿವ, ಕೆ.ಎನ್. ಸುಬ್ಬಾರೆಡ್ಡಿ, ನಂಜಪ್ಪ ಕಾಳೇಗೌಡ, ಎಚ್. ಶರತ್ಚಂದ್ರ, ಆಯೋಜನೆ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಗಂಗಮ್ಮ ಮತ್ತು ಹೊಂಬೇಗೌಡ ಸಮೂಹ ಸಂಸ್ಥೆಗಳು, ಸ್ಥಳ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಹೊಂಬೇಗೌಡ ನಗರ, ಬೆಳಿಗ್ಗೆ 11</p><p><strong>‘ದಿ ಗರ್ಲ್ ಫ್ರಮ್ ಕಥುವಾ’ ಕೃತಿ ಬಿಡುಗಡೆ:</strong> ಅತಿಥಿಗಳು: ಮಧು ಪೂರ್ಣಿಮಾ ಕಿಶ್ವರ್, ಕಿರಣ್ ಬೆಟ್ಟದಪುರ್, ಸುಚಿತ್ರಾ ಕೌಲ್ ಮಿಶ್ರ, ಸತ್ಯಂ ಸುವಾಸ್, ಸ್ಥಳ: ಪ್ರೆಸ್ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11</p><p>‘<strong>ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ವಾರ’ ಕಾರ್ಯಕ್ರಮ ಸಮಾರೋಪ:</strong> ಅತಿಥಿ: ಡಿ.ಕೆ. ಶಿವಕುಮಾರ್, ಆಯೋಜನೆ: ಎಲೆಕ್ಟ್ರಿಕಲ್ ಇನ್ಸ್ಪೆಕ್ಟೊರೇಟ್ ಎಂಜಿನಿಯರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ, ಸ್ಥಳ: ಭಾರತೀಯ ಎಂಜಿನಿಯರ್ಗಳ ಸಂಸ್ಥೆ, ವಸಂತನಗರ, ಮಧ್ಯಾಹ್ನ 3.30</p><p><strong>‘ಸ್ವರಕಂಠೀರವ’ ರಾಜ್ ಸವಿನೆನಪು:</strong> ಅತಿಥಿಗಳು: ರವೀಂದ್ರ ಭಟ್ಟ, ಮಾನಸ ಚಿದಾನಂದ ಪೈ, ಪ್ರದೀಪ್ ಕುಮಾರ್ ಎಸ್. ಕಲ್ಕೂರ, ವಿ. ಮನೋಹರ್, ಮಣಿಕಾಂತ್ ಕದ್ರಿ, ಎಚ್. ಜನಾರ್ದನ ಹಂದೆ, ಗುರುಕಿರಣ್, ರೇಣುಕುಮಾರ್, ವಿಶ್ವನಾಥ ಹಿರೇಮಠ, ಸದಾನಂದ ಆಚಾರ್ಯ, ತುಕಾರಾಮ ಆಚಾರ್ಯ, ಹರಿಶ್ಚಂದ್ರ ಎನ್. ಆಚಾರ್ಯ, ಜಗದೀಶ್ ಶಿವಪುರ, ಸನ್ಮಾನ: ಶರಣ್ಯ, ಬಿ.ಎಸ್. ವೇಣುಗೋಪಾಲ, ನೃತ್ಯ: ದೀಪಿಕಾ ದಿವಾಕರ ಆಚಾರ್ಯ, ಆಯೋಜನೆ: ಮಂಗಳೂರಿನ ಮಧುರ ತರಂಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4</p><p><strong>ಕಾಸಿಯಾ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ:</strong> ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನೆ: ಕೆ.ಎನ್. ರಾಜಣ್ಣ, ಅಧ್ಯಕ್ಷತೆ: ವಿಶ್ವನಾಥಯ್ಯ, ಅತಿಥಿಗಳು: ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ, ನರಸಿಂಹಮೂರ್ತಿ ಕೆ.ಎನ್., ಶಶಿಧರ ಶೆಟ್ಟಿ, ಸನ್ಮಾನ: ಜೆ.ಆರ್. ಬಂಗೇರ, ಸಿ.ಆರ್.ಜನಾರ್ದನ, ಸ್ಥಳ: ಕಾಸಿಯಾ ಸಭಾಂಗಣ, ಕಾಸಿಯಾ ಭವನ, ವಿಜಯನಗರ, ಸಂಜೆ 4</p><p><strong>‘ಸುಹೃತ್ ಸಂವಾದ’:</strong> ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ರೊಂದಿಗೆ ಪಾತ್ರ ಸಂವಾದ ಕಾರ್ಯಕ್ರಮ, ಆಯೋಜನೆ: ಯಕ್ಷ ವಾಹಿನಿ ಬೆಂಗಳೂರು, ಸ್ಥಳ: ಚಿತ್ಪಾವನ ಸಭಾಭವನ, ರಾಜಾಜಿನಗರ,<br>ಸಂಜೆ 5</p><p><strong>ರಾಷ್ಟ್ರೀಯ ವೈದ್ಯರ ದಿನಾಚರಣೆ:</strong> ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಬಸವರಾಜ್ ಎಸ್. ಹೊರಟ್ಟಿ, ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 5</p><p>‘<strong>ನೃತ್ಯನಂಕುರ’ ಸರಣಿ:</strong> ವಿಶ್ರಿತರಿಂದ ಭರತನಾಟ್ಯ ಪ್ರದರ್ಶನ, ಅತಿಥಿಗಳು: ಚೇತನ್ ಗಂಗಟ್ಕರ್, ಚಂದ್ರಪ್ರಭಾ ಚೇತನ್, ಕೀರ್ತಿ ಸಚಿನ್, ಆಯೋಜನೆ: ಅರ್ಕ ಕಲಾ ಕುಟೀರ ಸಂಸ್ಥೆ, ಸ್ಥಳ: ಅರ್ಕ ಥಿಯೇಟರ್ ಆ್ಯಂಡ್ ಆಡಿಟೋರಿಯಂ, ಕೊತ್ತನೂರು ದಿಣ್ಣೆ ಮುಖ್ಯರಸ್ತೆ, ಜೆ.ಪಿ. ನಗರ, ಸಂಜೆ 5.30</p><p><strong>ನಿಗಂಸುಧಾ ಪರ್ಫಾರ್ಮಿಂಗ್ ಆರ್ಟ್ಸ್ ವಾರ್ಷಿಕೋತ್ಸವ:</strong> ಅತಿಥಿಗಳು: ನಂದಿನಿ ಮೆಹ್ತಾ, ಮಧುಲಿತ ಮೋಹಪಾತ್ರ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ ಸಂಜೆ 5.30</p><p><strong>12 ವರ್ಷದ ಬಾಲಕಿ ಪ್ರಿಶಾ ಲೋಕೇಶ್ರಿಂದ ಡ್ರಂ ವಾದನ: ಸ್ಥ</strong>ಳ: ಆರ್.ವಿ. ಡೆಂಟಲ್ ಕಾಲೇಜು ಆಡಿಟೋರಿಯಂ, ಐಟಿಐ ಬಡಾವಣೆ, ಜೆ.ಪಿ. ನಗರ, ಸಂಜೆ 6.30</p><p><strong>‘ಪಾಕ ಕ್ರಾಂತಿ’ ನಾಟಕ ಪ್ರದರ್ಶನ:</strong> ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.30</p><p><strong>ಭರತನಾಟ್ಯ ರಂಗಪ್ರವೇಶ:</strong> ಅನನ್ಯಾ ಎಂ.ಪಿ., ಅತಿಥಿಗಳು: ಆನೂರು ಅನಂತಕೃಷ್ಣ ಶರ್ಮ, ಸುಪರ್ಣಾ ವೆಂಕಟೇಶ್, ಶಮಾ ಕೃಷ್ಣ, ಆಯೋಜನೆ: ಕಾವ್ಯಶ್ರೀ ಆರ್ಟ್ ಫೌಂಡೇಶನ್, ಸ್ಥಳ: ಶಿವರಾತ್ರೀಶ್ವರ ಸೆಂಟರ್, ಜೆಎಸ್ಎಸ್ ಆಡಿಟೋರಿಯಂ, ಜಯನಗರ 8ನೇ ಬ್ಲಾಕ್, ಸಂಜೆ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಷ್ಟ್ರಮಟ್ಟದ ಡ್ರೋನ್ ಟೆಕ್ ಎಕ್ಸ್ಪೊ ಆ್ಯಂಡ್ ಸಮ್ಮಿಟ್:</strong> ವಿಷಯ: ‘ಡ್ರೋನ್ ತಂತ್ರಜ್ಞಾನಗಳ ಮೂಲಕ ಭಾರತವನ್ನು ಪರಿವರ್ತಿಸುವ ಸಂಶೋಧನೆ ಮತ್ತು ನಾವೀನ್ಯದಲ್ಲಿ ಕಾರ್ಯತಂತ್ರದ ಯೋಜನೆ’; ಅತಿಥಿಗಳು: ಎಸ್. ಮರಿಸ್ವಾಮಿ, ಬಿಜಯ್ ಕುಮಾರ್ ಸಾಹು, ಪಿ.ವಿ. ಬೈರಪ್ಪ, ಎಲ್.ಎಂ. ಪಟ್ನಾಯಕ್, ಪುಟ್ಟರಾಜು, ಸ್ಥಳ: ಡಾ. ಅಂಬೇಡ್ಕರ್ ತಾಂತ್ರಿಕ ವಿದ್ಯಾಲಯ, ಜ್ಞಾನಭಾರತಿ ಸಮೀಪ, ಬೆಳಿಗ್ಗೆ 11</p><p><strong>‘ಪತ್ರಕರ್ತರಾಗಿ ಮಹಾತ್ಮ ಗಾಂಧೀಜಿ’ ಪತ್ರಿಕಾ ದಿನಾಚರಣೆಯ ಅಂಗವಾಗಿ ಉಪನ್ಯಾಸ:</strong> ಉದ್ಘಾಟನೆ: ಶಂಕರ್ ಬಿ.ಎಸ್., ಉಪನ್ಯಾಸಕ: ಮಹ್ಮದ್ ಬಾಷ ಗೂಳ್ಯಂ, ಅಧ್ಯಕ್ಷತೆ: ಎನ್. ಶ್ರೀಮತಿ ಜಯರಾಮ್, ಪ್ರಾಸ್ತಾವಿಕ: ಯ.ಚಿ. ದೊಡ್ಡಯ್ಯ, ಆಯೋಜನೆ: ಕರ್ನಾಟಕ ಸರ್ವೋದಯ ಮಂಡಲ, ಬೆಂಗಳೂರು ನಗರ ಘಟಕ ಮತ್ತು ಬಿಇಎಸ್ ವಿದ್ಯಾಸಂಸ್ಥೆ, ಸ್ಥಳ: ಬಿಇಎಸ್ ವಿದ್ಯಾಸಂಸ್ಥೆ ಸಭಾಂಗಣ, 8ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 11</p><p><strong>ಸಂಸ್ಥಾಪಕರ ದಿನಾಚರಣೆ: ಅ</strong>ತಿಥಿಗಳು: ಎ.ಜೆ. ಸದಾಶಿವ, ಕೆ.ಎನ್. ಸುಬ್ಬಾರೆಡ್ಡಿ, ನಂಜಪ್ಪ ಕಾಳೇಗೌಡ, ಎಚ್. ಶರತ್ಚಂದ್ರ, ಆಯೋಜನೆ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಗಂಗಮ್ಮ ಮತ್ತು ಹೊಂಬೇಗೌಡ ಸಮೂಹ ಸಂಸ್ಥೆಗಳು, ಸ್ಥಳ: ವಿಲ್ಸನ್ ಗಾರ್ಡನ್ ವಿದ್ಯಾಸಂಸ್ಥೆ, ಹೊಂಬೇಗೌಡ ನಗರ, ಬೆಳಿಗ್ಗೆ 11</p><p><strong>‘ದಿ ಗರ್ಲ್ ಫ್ರಮ್ ಕಥುವಾ’ ಕೃತಿ ಬಿಡುಗಡೆ:</strong> ಅತಿಥಿಗಳು: ಮಧು ಪೂರ್ಣಿಮಾ ಕಿಶ್ವರ್, ಕಿರಣ್ ಬೆಟ್ಟದಪುರ್, ಸುಚಿತ್ರಾ ಕೌಲ್ ಮಿಶ್ರ, ಸತ್ಯಂ ಸುವಾಸ್, ಸ್ಥಳ: ಪ್ರೆಸ್ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11</p><p>‘<strong>ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ವಾರ’ ಕಾರ್ಯಕ್ರಮ ಸಮಾರೋಪ:</strong> ಅತಿಥಿ: ಡಿ.ಕೆ. ಶಿವಕುಮಾರ್, ಆಯೋಜನೆ: ಎಲೆಕ್ಟ್ರಿಕಲ್ ಇನ್ಸ್ಪೆಕ್ಟೊರೇಟ್ ಎಂಜಿನಿಯರ್ಸ್ ಅಸೋಸಿಯೇಶನ್ ಆಫ್ ಕರ್ನಾಟಕ, ಸ್ಥಳ: ಭಾರತೀಯ ಎಂಜಿನಿಯರ್ಗಳ ಸಂಸ್ಥೆ, ವಸಂತನಗರ, ಮಧ್ಯಾಹ್ನ 3.30</p><p><strong>‘ಸ್ವರಕಂಠೀರವ’ ರಾಜ್ ಸವಿನೆನಪು:</strong> ಅತಿಥಿಗಳು: ರವೀಂದ್ರ ಭಟ್ಟ, ಮಾನಸ ಚಿದಾನಂದ ಪೈ, ಪ್ರದೀಪ್ ಕುಮಾರ್ ಎಸ್. ಕಲ್ಕೂರ, ವಿ. ಮನೋಹರ್, ಮಣಿಕಾಂತ್ ಕದ್ರಿ, ಎಚ್. ಜನಾರ್ದನ ಹಂದೆ, ಗುರುಕಿರಣ್, ರೇಣುಕುಮಾರ್, ವಿಶ್ವನಾಥ ಹಿರೇಮಠ, ಸದಾನಂದ ಆಚಾರ್ಯ, ತುಕಾರಾಮ ಆಚಾರ್ಯ, ಹರಿಶ್ಚಂದ್ರ ಎನ್. ಆಚಾರ್ಯ, ಜಗದೀಶ್ ಶಿವಪುರ, ಸನ್ಮಾನ: ಶರಣ್ಯ, ಬಿ.ಎಸ್. ವೇಣುಗೋಪಾಲ, ನೃತ್ಯ: ದೀಪಿಕಾ ದಿವಾಕರ ಆಚಾರ್ಯ, ಆಯೋಜನೆ: ಮಂಗಳೂರಿನ ಮಧುರ ತರಂಗ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4</p><p><strong>ಕಾಸಿಯಾ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ:</strong> ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಉದ್ಘಾಟನೆ: ಕೆ.ಎನ್. ರಾಜಣ್ಣ, ಅಧ್ಯಕ್ಷತೆ: ವಿಶ್ವನಾಥಯ್ಯ, ಅತಿಥಿಗಳು: ಎಂ.ಕೃಷ್ಣಪ್ಪ, ಪ್ರಿಯಾಕೃಷ್ಣ, ನರಸಿಂಹಮೂರ್ತಿ ಕೆ.ಎನ್., ಶಶಿಧರ ಶೆಟ್ಟಿ, ಸನ್ಮಾನ: ಜೆ.ಆರ್. ಬಂಗೇರ, ಸಿ.ಆರ್.ಜನಾರ್ದನ, ಸ್ಥಳ: ಕಾಸಿಯಾ ಸಭಾಂಗಣ, ಕಾಸಿಯಾ ಭವನ, ವಿಜಯನಗರ, ಸಂಜೆ 4</p><p><strong>‘ಸುಹೃತ್ ಸಂವಾದ’:</strong> ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ರೊಂದಿಗೆ ಪಾತ್ರ ಸಂವಾದ ಕಾರ್ಯಕ್ರಮ, ಆಯೋಜನೆ: ಯಕ್ಷ ವಾಹಿನಿ ಬೆಂಗಳೂರು, ಸ್ಥಳ: ಚಿತ್ಪಾವನ ಸಭಾಭವನ, ರಾಜಾಜಿನಗರ,<br>ಸಂಜೆ 5</p><p><strong>ರಾಷ್ಟ್ರೀಯ ವೈದ್ಯರ ದಿನಾಚರಣೆ:</strong> ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ. ಶಿವಕುಮಾರ್, ಬಸವರಾಜ್ ಎಸ್. ಹೊರಟ್ಟಿ, ಯು.ಟಿ. ಖಾದರ್, ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ, ಸಂಜೆ 5</p><p>‘<strong>ನೃತ್ಯನಂಕುರ’ ಸರಣಿ:</strong> ವಿಶ್ರಿತರಿಂದ ಭರತನಾಟ್ಯ ಪ್ರದರ್ಶನ, ಅತಿಥಿಗಳು: ಚೇತನ್ ಗಂಗಟ್ಕರ್, ಚಂದ್ರಪ್ರಭಾ ಚೇತನ್, ಕೀರ್ತಿ ಸಚಿನ್, ಆಯೋಜನೆ: ಅರ್ಕ ಕಲಾ ಕುಟೀರ ಸಂಸ್ಥೆ, ಸ್ಥಳ: ಅರ್ಕ ಥಿಯೇಟರ್ ಆ್ಯಂಡ್ ಆಡಿಟೋರಿಯಂ, ಕೊತ್ತನೂರು ದಿಣ್ಣೆ ಮುಖ್ಯರಸ್ತೆ, ಜೆ.ಪಿ. ನಗರ, ಸಂಜೆ 5.30</p><p><strong>ನಿಗಂಸುಧಾ ಪರ್ಫಾರ್ಮಿಂಗ್ ಆರ್ಟ್ಸ್ ವಾರ್ಷಿಕೋತ್ಸವ:</strong> ಅತಿಥಿಗಳು: ನಂದಿನಿ ಮೆಹ್ತಾ, ಮಧುಲಿತ ಮೋಹಪಾತ್ರ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ ಸಂಜೆ 5.30</p><p><strong>12 ವರ್ಷದ ಬಾಲಕಿ ಪ್ರಿಶಾ ಲೋಕೇಶ್ರಿಂದ ಡ್ರಂ ವಾದನ: ಸ್ಥ</strong>ಳ: ಆರ್.ವಿ. ಡೆಂಟಲ್ ಕಾಲೇಜು ಆಡಿಟೋರಿಯಂ, ಐಟಿಐ ಬಡಾವಣೆ, ಜೆ.ಪಿ. ನಗರ, ಸಂಜೆ 6.30</p><p><strong>‘ಪಾಕ ಕ್ರಾಂತಿ’ ನಾಟಕ ಪ್ರದರ್ಶನ:</strong> ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.30</p><p><strong>ಭರತನಾಟ್ಯ ರಂಗಪ್ರವೇಶ:</strong> ಅನನ್ಯಾ ಎಂ.ಪಿ., ಅತಿಥಿಗಳು: ಆನೂರು ಅನಂತಕೃಷ್ಣ ಶರ್ಮ, ಸುಪರ್ಣಾ ವೆಂಕಟೇಶ್, ಶಮಾ ಕೃಷ್ಣ, ಆಯೋಜನೆ: ಕಾವ್ಯಶ್ರೀ ಆರ್ಟ್ ಫೌಂಡೇಶನ್, ಸ್ಥಳ: ಶಿವರಾತ್ರೀಶ್ವರ ಸೆಂಟರ್, ಜೆಎಸ್ಎಸ್ ಆಡಿಟೋರಿಯಂ, ಜಯನಗರ 8ನೇ ಬ್ಲಾಕ್, ಸಂಜೆ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>