ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ನವವೃಂದಾವನ ವಿವಾದ: ಮಾಧ್ವ ಮಠಗಳ ಒಪ್ಪಂದ ಅಂತಿಮ

ಭಕ್ತರ ಸಮ್ಮುಖದಲ್ಲಿ ರಾಯರ ಮಠ, ಉತ್ತರಾದಿ ಮಠ ಸ್ವಾಮೀಜಿಗಳ ಘೋಷಣೆ
Published : 4 ಜನವರಿ 2026, 16:15 IST
Last Updated : 4 ಜನವರಿ 2026, 16:15 IST
ಫಾಲೋ ಮಾಡಿ
Comments
ಉಭಯ ಮಠಗಳ ನಡುವಿನ ನವವೃಂದಾವನಗಡ್ಡೆ ವಿವಾದ ಸಕಾರಾತ್ಮಕ ಹಾಗೂ ಸೌಹಾರ್ದಪೂರ್ಣವಾಗಿ ಅಂತ್ಯ ಕಂಡಿದೆ.ಮಾಧ್ವ ಸಮುದಾಯದಲ್ಲಿ ಏಕತೆ ಸೌಹಾರ್ದಕ್ಕೆ ಪುಷ್ಟಿ ನೀಡಲಿದೆ.
-ಸುಬುಧೇಂದ್ರತೀರ್ಥ ಸ್ವಾಮೀಜಿ, ರಾಘವೇಂದ್ರಸ್ವಾಮಿಗಳ ಮಠ
ಸನಾತನ ಧರ್ಮ ಉಳಿಸಿಕೊಳ್ಳಲು ಒಪ್ಪಂದದ ಅಗತ್ಯವಿತ್ತು. ಇದನ್ನು ಅಂತಿಮಗೊಳಿಸಿ ಹಂತ ಹಂತವಾಗಿ ನಮ್ಮ ಆಚರಣೆಗಳ ಮೂಲಕ ಬಗೆಹರಿಸಿಕೊಳ್ಳುತ್ತಾ ಹೋಗುತ್ತೇವೆ.
-ಸತ್ಯಾತ್ಮ ತೀರ್ಥ ಸ್ವಾಮೀಜಿ, ಉತ್ತರಾದಿ ಮಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT