<p><strong>ಬೆಂಗಳೂರು ವಿಶ್ವವಿದ್ಯಾಲಯವು 14ನೇ ಮೇ 2011ರಂದು ಆಯೋಜಿಸಿದ್ದ ‘ಸಂಸ್ಕೃತಿ ಚಿಂತನ’ ಕಾರ್ಯಕ್ರಮದಲ್ಲಿ <span style="color:#e74c3c;">ಕದ್ರಿ ಗೋಪಾಲನಾಥ್</span> ಮಾಡಿದ ಭಾಷಣಸಂಗೀತಗಾರರ ಮನೋಧರ್ಮ ಹೇಗಿರಬೇಕು ಎಂದು ಸಾರಿ ಹೇಳಿತು. ಅವರ ಭಾಷಣದಸಾರಾಂಶ ಇಲ್ಲಿದೆ.</strong></p>.<p class="rtecenter">---</p>.<p>ಸಂಗೀತಕ್ಕೆ ಜಾತಿ, ಧರ್ಮದ ಭೇದವಿಲ್ಲ. ಸಪ್ತ ಸ್ವರಗಳೇ ಸಂಗೀತದ ಸರ್ವಸ್ವ. ಅವೇ ಅದರ ಜಾತಿ, ಮತ, ಧರ್ಮಗಳು.ಸಂಗೀತದಲ್ಲಿ ಸಾಧನೆಯೇ ಸರ್ವಸ್ವ.ಕಲಾವಿದನಿಗೆ ಸಾಧಿಸುವ ಮನಸ್ಸಿದ್ದರೆ ಯಾವುದೂ ಅಡ್ಡಿಯಾಗುವುದಿಲ್ಲ.</p>.<p>ದೇಶದಲ್ಲಿ ಸಾವಿರಾರು ಜಾತಿಗಳಿರಬಹುದು. ಆದರೆಸಂಗೀತಕ್ಕೆ ಅದರ ಹಂಗು ಇಲ್ಲ. ಪಂಚಭೂತಗಳಂತೆ ವಿಶ್ವದೆಲ್ಲೆಡೆ ಸಂಗೀತ ಹರಡಿದೆ. ಅದನ್ನು ಅರಿತುಕೊಳ್ಳುವ ಶಕ್ತಿ, ಸೂಕ್ಷ್ಮತೆ ಕಲಾವಿದನಿಗೆ ಇರಬೇಕು.</p>.<p><strong>ಇದನ್ನೂ ಓದಿ:</strong><a href="https://cms.prajavani.net/artculture/music/kadri-gopalnath-saxophone-672858.html" target="_blank">ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್ಇಂಪು</a></p>.<p>ಸಂಗೀತಗಾರನಿಗೆ ಯಾವುದೇ ಕಾರಣಕ್ಕೂ ಅಹಂಕಾರ ಬರಬಾರದು. ಸಂಗೀತ ಎನ್ನುವುದು ಒಂದು ದೊಡ್ಡ ಸಾಗರವಿದ್ದಂತೆ. ಎಷ್ಟು ಸಾಧಿಸಿದರೂ ಮುಂದಿನ ಮೆಟ್ಟಿಲು ಇದ್ದೇ ಇರುತ್ತದೆ.ಸಾಧಿಸುವುದು ಇನ್ನೂ ಸಾಕಷ್ಟಿದೆ ಎನ್ನುವ ವಿನಯವಂತಿಕೆ ಮತ್ತುನಿರಂತರ ಕಲಿಕೆಯ ಮನೋಭಾವವನ್ನು ಸಂಗೀತಗಾರರು ಬೆಳೆಸಿಕೊಳ್ಳಬೇಕು.</p>.<p>ವಿಶ್ವವಿದ್ಯಾಲಯಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿವೆ ಎಂದು ಭಾವಿಸಿದ್ದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವುದನ್ನು ಗಮನಿಸಿದರೆ ವಿ.ವಿ.ಗಳಿಗೆ ಸಂಸ್ಕೃತಿ, ಸಂಗೀತದ ಬೆಳವಣಿಗೆ ಬಗ್ಗೆ ಕಾಳಜಿ ಇದೆ ಎಂಬುದು ಅರಿವಾಗುತ್ತದೆ.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/stateregional/kadri-gopalnath-saxophone-672854.html" target="_blank">ಸ್ಯಾಕ್ಸೋಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್ ನಿಧನ</a></p>.<p><a href="https://www.prajavani.net/stories/national/kadri-gopalnath-saxophonist-672856.html" target="_blank">ಕುವೈತ್ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ</a></p>.<p><a href="https://cms.prajavani.net/artculture/music/music-soldgers-kadri-dreams-635274.html" target="_blank">ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು</a></p>.<p><a href="https://www.prajavani.net/article/%E0%B2%B8%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B3%8B%E0%B2%AB%E0%B3%8B%E0%B2%A8%E0%B3%8D-%E0%B2%9A%E0%B2%95%E0%B3%8D%E0%B2%B0%E0%B2%B5%E0%B2%B0%E0%B3%8D%E0%B2%A4%E0%B2%BF-%E2%80%98%E0%B2%95%E0%B2%A6%E0%B3%8D%E0%B2%B0%E0%B2%BF%E2%80%99" target="_blank">ವ್ಯಕ್ತಿತ್ವ |ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು ವಿಶ್ವವಿದ್ಯಾಲಯವು 14ನೇ ಮೇ 2011ರಂದು ಆಯೋಜಿಸಿದ್ದ ‘ಸಂಸ್ಕೃತಿ ಚಿಂತನ’ ಕಾರ್ಯಕ್ರಮದಲ್ಲಿ <span style="color:#e74c3c;">ಕದ್ರಿ ಗೋಪಾಲನಾಥ್</span> ಮಾಡಿದ ಭಾಷಣಸಂಗೀತಗಾರರ ಮನೋಧರ್ಮ ಹೇಗಿರಬೇಕು ಎಂದು ಸಾರಿ ಹೇಳಿತು. ಅವರ ಭಾಷಣದಸಾರಾಂಶ ಇಲ್ಲಿದೆ.</strong></p>.<p class="rtecenter">---</p>.<p>ಸಂಗೀತಕ್ಕೆ ಜಾತಿ, ಧರ್ಮದ ಭೇದವಿಲ್ಲ. ಸಪ್ತ ಸ್ವರಗಳೇ ಸಂಗೀತದ ಸರ್ವಸ್ವ. ಅವೇ ಅದರ ಜಾತಿ, ಮತ, ಧರ್ಮಗಳು.ಸಂಗೀತದಲ್ಲಿ ಸಾಧನೆಯೇ ಸರ್ವಸ್ವ.ಕಲಾವಿದನಿಗೆ ಸಾಧಿಸುವ ಮನಸ್ಸಿದ್ದರೆ ಯಾವುದೂ ಅಡ್ಡಿಯಾಗುವುದಿಲ್ಲ.</p>.<p>ದೇಶದಲ್ಲಿ ಸಾವಿರಾರು ಜಾತಿಗಳಿರಬಹುದು. ಆದರೆಸಂಗೀತಕ್ಕೆ ಅದರ ಹಂಗು ಇಲ್ಲ. ಪಂಚಭೂತಗಳಂತೆ ವಿಶ್ವದೆಲ್ಲೆಡೆ ಸಂಗೀತ ಹರಡಿದೆ. ಅದನ್ನು ಅರಿತುಕೊಳ್ಳುವ ಶಕ್ತಿ, ಸೂಕ್ಷ್ಮತೆ ಕಲಾವಿದನಿಗೆ ಇರಬೇಕು.</p>.<p><strong>ಇದನ್ನೂ ಓದಿ:</strong><a href="https://cms.prajavani.net/artculture/music/kadri-gopalnath-saxophone-672858.html" target="_blank">ರಾಮನವಮಿ ಸಂಗೀತೋತ್ಸವದಲ್ಲಿ ಇನ್ನು ಕೇಳದು ‘ಕದ್ರಿ‘ ಸ್ಯಾಕ್ಸೋಫೋನ್ಇಂಪು</a></p>.<p>ಸಂಗೀತಗಾರನಿಗೆ ಯಾವುದೇ ಕಾರಣಕ್ಕೂ ಅಹಂಕಾರ ಬರಬಾರದು. ಸಂಗೀತ ಎನ್ನುವುದು ಒಂದು ದೊಡ್ಡ ಸಾಗರವಿದ್ದಂತೆ. ಎಷ್ಟು ಸಾಧಿಸಿದರೂ ಮುಂದಿನ ಮೆಟ್ಟಿಲು ಇದ್ದೇ ಇರುತ್ತದೆ.ಸಾಧಿಸುವುದು ಇನ್ನೂ ಸಾಕಷ್ಟಿದೆ ಎನ್ನುವ ವಿನಯವಂತಿಕೆ ಮತ್ತುನಿರಂತರ ಕಲಿಕೆಯ ಮನೋಭಾವವನ್ನು ಸಂಗೀತಗಾರರು ಬೆಳೆಸಿಕೊಳ್ಳಬೇಕು.</p>.<p>ವಿಶ್ವವಿದ್ಯಾಲಯಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿವೆ ಎಂದು ಭಾವಿಸಿದ್ದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವುದನ್ನು ಗಮನಿಸಿದರೆ ವಿ.ವಿ.ಗಳಿಗೆ ಸಂಸ್ಕೃತಿ, ಸಂಗೀತದ ಬೆಳವಣಿಗೆ ಬಗ್ಗೆ ಕಾಳಜಿ ಇದೆ ಎಂಬುದು ಅರಿವಾಗುತ್ತದೆ.</p>.<p><strong>ಇನ್ನಷ್ಟು...</strong></p>.<p><a href="https://www.prajavani.net/stories/stateregional/kadri-gopalnath-saxophone-672854.html" target="_blank">ಸ್ಯಾಕ್ಸೋಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್ ನಿಧನ</a></p>.<p><a href="https://www.prajavani.net/stories/national/kadri-gopalnath-saxophonist-672856.html" target="_blank">ಕುವೈತ್ನಲ್ಲಿರುವ ಕದ್ರಿ ಗೋಪಾಲನಾಥ್ ಪುತ್ರನಿಗೆ ವೀಸಾ ವ್ಯವಸ್ಥೆ ಮಾಡಿಕೊಡಿ: ಮನವಿ</a></p>.<p><a href="https://cms.prajavani.net/artculture/music/music-soldgers-kadri-dreams-635274.html" target="_blank">ವಿಶೇಷ ಸಂದರ್ಶನ | ಸೈನಿಕರಿಗೆ ಸಂಗೀತ: ಕದ್ರಿ ಕನಸು</a></p>.<p><a href="https://www.prajavani.net/article/%E0%B2%B8%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B3%8B%E0%B2%AB%E0%B3%8B%E0%B2%A8%E0%B3%8D-%E0%B2%9A%E0%B2%95%E0%B3%8D%E0%B2%B0%E0%B2%B5%E0%B2%B0%E0%B3%8D%E0%B2%A4%E0%B2%BF-%E2%80%98%E0%B2%95%E0%B2%A6%E0%B3%8D%E0%B2%B0%E0%B2%BF%E2%80%99" target="_blank">ವ್ಯಕ್ತಿತ್ವ |ಸ್ಯಾಕ್ಸೋಫೋನ್ ಚಕ್ರವರ್ತಿ ‘ಕದ್ರಿ’</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>