ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

‘ಸ್ವಾಮೀಜಿ ವೇಷದವರ ಬಯಲಾಟ’; ರಾಜಕಾರಣಿಗಳ ಕುಟುಕಿದ ಕುಂ. ವೀರಭದ್ರಪ್ಪ

Published : 16 ಡಿಸೆಂಬರ್ 2024, 21:59 IST
Last Updated : 16 ಡಿಸೆಂಬರ್ 2024, 21:59 IST
ಫಾಲೋ ಮಾಡಿ
Comments
‘ಪ್ರಜಾವಾಣಿ’ಗೆ ಸ್ವಾಮೀಜಿ ಶಿಫಾರಸು ಪತ್ರ!
‘ಆರಂಭದ ದಿನಗಳಲ್ಲಿ ನಾನು ಕವಿತೆಗಳನ್ನು ಬರೆಯುತ್ತಿದ್ದೆ. ನನ್ನ ಕವಿತೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂಬ ಆಸೆ ಇತ್ತು. ಇದಕ್ಕಾಗಿ ಶಿವಕುಮಾರ ಸ್ವಾಮೀಜಿ ಅವರನ್ನು ಕೇಳಿ ಕೊಂಡೆ. ನನ್ನ ಆಶಯದಂತೆ ಅವರು ‘ಪ್ರಜಾವಾಣಿ’ ಪತ್ರಿಕೆಗೆ ಕವಿತೆ ಪ್ರಕಟಿಸಲು ಸಂಪಾದಕರಿಗೆ ಶಿಫಾರಸು ಪತ್ರ ಬರೆದರು. ಆ ಕವಿತೆ ಪ್ರಕಟವಾಗಿದೆಯೇ ಎಂಬುದನ್ನು ಕ್ಯಾತಸಂದ್ರದ ಲ್ಲಿದ್ದ ವೆಂಕಟೇಶ್ವರ ಸಲೂನ್‌ಗೆ ಬರುತ್ತಿದ್ದ ಪತ್ರಿಕೆ ನೋಡುತ್ತಿದ್ದೆ. ಆ ಸಂದರ್ಭದಲ್ಲಿ ಯು.ಆರ್‌. ಅನಂತಮೂರ್ತಿ ಅವರು ‘ನವಿಲು’ ಕಥೆ ಪ್ರಕಟವಾಗಿತ್ತು. ಅದನ್ನು ಹತ್ತಾರು ಬಾರಿ ಓದಿದ್ದೆ. ಅದರಿಂದಲೇ ನಾನು ಕಥೆಗಾರನಾದೆ’ ಎಂದು ಕುಂ. ವೀರಭದ್ರಪ್ಪ ಅವರು ಸ್ಮರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT