ಈ ಸಂಬಂಧ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ನಗರಾಭಿವೃದ್ಧಿ ಸಚಿವ, ಪೌರಾಡಳಿತ ಸಚಿವ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ‘ಕೋವಿಡ್ಗೆ ಹೆದರಿ ಪೌರಕಾರ್ಮಿಕರು ಕೂಡ ಮನೆಯಲ್ಲೇ ಕುಳಿತಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂಬುದನ್ನು ಸರ್ಕಾರ ಆಲೋಚಿಸಬೇಕು’ ಎಂದು ಹೇಳಿದ್ದಾರೆ.