‘ಕಾಡ್೯ ರೋಡ್ ಆಸ್ಪತ್ರೆ, ಶೇಷಾದ್ರಿಪುರದ ಅಪೊಲೊ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಅಸ್ಪತ್ರೆ, ಮಂಜುನಾಥ ನಗರದ ಕಾಡೇ ಆಸ್ಪತ್ರೆ, ಗೊರಗುಂಟೆಪಾಳ್ಯದ ಪೀಪಲ್ಸ್ ಟ್ರೀ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಯಶವಂತಪುರದ ರಾಮಯ್ಯ ಆಸ್ಪತ್ರೆಗೆ ಅಲೆದಾಡಿದೆ. ಇಂದಿರಾಗಾಂಧಿ ಆಸ್ಪತ್ರೆಯವರು ಒಳಗೇ ಬಿಟ್ಟುಕೊಳ್ಳಲಿಲ್ಲ. ಸ್ಪರ್ಶ ಆಸ್ಪತ್ರೆಯರು ಐದಾರು ತಾಸು ಕಾಯಿಸಿ ವಾಪಸ್ ಕಳಿಸಿದರು’ ಎಂದು ಅವರು ದೂರಿದರು.