ಆನೂರು ಅನಂತಕೃಷ್ಣ ಶರ್ಮ, ಎಚ್.ಎಸ್.ವೇಣುಗೋಪಾಲ್, ಪ್ರಸನ್ನಕುಮಾರ್, ಸೋಮಶೇಖರ ಜೋಯಿಸ್, ವಿ. ಮನೋಹರ್,ರಮೇಶ್ ಚಂದ್ರ, ಅರ್ಚನಾ ಉಡುಪ, ಮಾನಸ ಹೊಳ್ಳ, ರೆಮೋ ರೇಖಾ, ಕಿರಣ್ ಮತ್ತು ಸಂಧ್ಯಾ ದಂಪತಿ, ಪೂರ್ಣಿಮಾ ಗುರುರಾಜ, ಕೆ. ಬೃಂದಾ, ಸೀತಾ ಗುರು ಪ್ರಸಾದ್, ಮಂಟಪ ಪ್ರಭಾಕರ ಉಪಾಧ್ಯ, ಸೌಂದರ್ಯಾ ಶ್ರೀವತ್ಸ, ನವ್ಯಾ ನಟರಾಜನ್, ಎಂ.ಎ. ಸುಬ್ಬರಾವ್, ಸುಗ್ಗನಹಳ್ಳಿ ಷಡಕ್ಷರಿ, ರೂಪಶ್ರೀ ಮಧುಸೂದನ್, ಹರೀಶ್ ನಾಗರಾಜು, ಪಿ.ಎಚ್. ವಿಶ್ವನಾಥ್ , ಕೆ.ವಿ. ಶ್ರೀನಿವಾಸ್ ಅವರ ಸಂದರ್ಶನ ಮಾಡಲಾಗುವುದು ಎಂದು ಹೇಳಿದ್ದಾರೆ.https://instagram.com/sangeethnrityabharathi?igshid=dkx3fvr9yofc ಈ ಲಿಂಕ್ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.