‘ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ರಾಜಕೀಯ ಪಿತೂರಿಯೇ ಕಾರಣ. ನಾನು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಗಣಿ ಕಂಪನಿಯ ಎಂಟು ಜನ ಮಾಲೀಕರಲ್ಲಿ ನನ್ನ ತಂದೆಯೂ ಒಬ್ಬರಿದ್ದರು. ತಂದೆಯವರು ಕಂಪನಿಯಿಂದ ನಿವೃತ್ತಿ ಹೊಂದಿದ ಬಳಿಕ, ನಾನು ಕಂಪನಿ ಸೇರಿದೆ. ಈ ಎಲ್ಲ ಮಾಹಿತಿಗಳೂ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಿವರಿಸಿದ್ದೇನೆ’ ಎಂದರು.