‘ಬಡ, ಅಶಕ್ತ ಯಕ್ಷಗಾನ ಕಲಾವಿ ದರನ್ನು ಗುರುತಿಸಿ 100 ಮನೆಗಳನ್ನು ಕಟ್ಟಿಸಿಕೊಡಲು ಪಟ್ಲ ಅವರು ಮುಂದಾ ಗಿದ್ದಾರೆ. ಅಲ್ಲದೆ, ಕಲಾವಿದರಿಗೆ ವಿಮೆ ಮಾಡಿಸುವ ಮೂಲಕ ಭವಿಷ್ಯದ ದಾರಿ ತೋರಿಸುತ್ತಿದ್ದಾರೆ. ಅಂಥ ಕಲಾವಿದನೊಬ್ಬನನ್ನು ರಂಗಸ್ಥಳದಿಂದ ಇಳಿಸಿ ಅವಮಾನ ಮಾಡಿರುವ ಧೋರಣೆ ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.