ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ, ‘ಮಳೆಗಾಲ ಪ್ರಾರಂಭವಾಗಿದ್ದು, ರೈತರು ಕೊರೊನಾ ಸೇರಿದಂತೆ ಇನ್ನಿತರ ತೊಂದರೆಗೆ ಒಳಗಾಗಿದ್ದಾರೆ. ಕೃಷಿ ಚಟುವಟಿಕೆಕೆ ಈಗಾಗಲೇ ₹80 ಕೋಟಿ ಬೆಳೆ ಸಾಲ ನೀಡಲಾಗೊದ್ದಿ. ಈ ತಿಂಗಳ 20 ರ ಒಳಗಾಗಿ ₹25 ಕೋಟಿ ಸಾಲವನ್ನು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ರೈತರಿಗೆ ವಿತರಿಸಲಾಗುವುದು’ ಎಂದರು.