ಶ್ಲೋಕ, ಸಂಗೀತ, ಸಾಮೂಹಿಕ ನೃತ್ಯ, ಮಡಿಕೆ ಒಡೆಯುವುದು, ರ್ಯಾಂಪ್ ನಡಿಗೆಗಳಲ್ಲಿ ಪುಟಾಣಿ ಮಕ್ಕಳು ಸಂಭ್ರಮಿಸಿದರು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಪೋಷಕರು ಮೊಬೈಲ್ನಲ್ಲಿ ಛಾಯಾಚಿತ್ರ ತೆಗೆದು ಸಂತಸಪಟ್ಟರು. ಶೈಕ್ಷಣಿಕ ಸಲಹೆಗಾರರಾದ ನಾಗರಾಜು, ಪ್ರಮೋದ್ ಜೋಷಿ, ಪ್ರಾಂಶುಪಾಲರಾದ ಸುನೀತಾ ಶ್ರೀವತ್ಸ ಇದ್ದರು.