<p><strong>ಬೆಂಗಳೂರು:</strong> ‘ಗಣರಾಜ್ಯೋತ್ಸವ ಅಂಗವಾಗಿ ಲಾಲ್ಬಾಗ್ ಉದ್ಯಾನದಲ್ಲಿ ಪೂರ್ಣಚಂದ್ರ ತೇಜಸ್ವಿ ಬದುಕು ಬರಹ ಆಧರಿತ ಫಲಪುಷ್ಪ ಪ್ರದರ್ಶನ ಪರಿಸರ ಜಾಗೃತಿ ಮೂಡಿಸುವ ಉತ್ತಮ ಮಾದರಿ’ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಹೇಳಿದರು.</p>.<p>ತೋಟಗಾರಿಕೆ ಇಲಾಖೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.</p>.<p>‘ನಿರೀಕ್ಷೆ ಮೀರಿ ತೇಜಸ್ವಿ ಕುರಿತಾದ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಗ್ಯಾಲರಿ, ಕ್ಯಾರಿಕೇಚರ್, ಛಾಯಾಚಿತ್ರ, ಪುಸ್ತಕಗಳು ಗಮನ ಸೆಳೆಯುತ್ತಿವೆ. ಇದು ತೇಜಸ್ವಿ ಅವರಿಗೆ ಸಲ್ಲಿಸಿರುವ ಪುಷ್ಪ ಗೌರವ’ ಎಂದು ಬಣ್ಣಿಸಿದರು.</p>.<p>ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪನಿರ್ದೇಶಕ ಬಾಲಕೃಷ್ಣ ಉಪಸ್ಥಿತರಿದ್ದರು. </p>.<p>ಗಾಜಿನಮನೆಯ ಪ್ರದರ್ಶನ, ತೋಟಗಳ ಸ್ಪರ್ಧೆ, ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂ, ಬೊನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>.<p><strong>ಬಹುಮಾನ ವಿಜೇತರು</strong></p>.<p><strong>ಮನೆತೋಟ: </strong></p>.<p>ಸಣ್ಣ: ಝೈದ್ ಸಾದಿಕ್, ಹಲಸೂರು ರಸ್ತೆ (ಪ್ರಥಮ), ಪ್ರಭಾ ಚಿತ್ತರಂಜನ್, ಬಿಟಿಎಂ ಲೇಔಟ್ (ದ್ವಿತೀಯ), ಎಸ್.ಸುಪ್ರಿಯಾ, ಅಬ್ಬಿಗೆರೆ (ತೃತೀಯ)</p>.<p>ದೊಡ್ಡ: ಎ.ಪಿ.ವಿಜಯನ್, ಆರ್ಎಂವಿ ಬಡಾವಣೆ (ಪ್ರಥಮ), ಲುಬ್ನಾ ಹಸ್ಸನ್, ಸರ್ಜಾಪುರ ರಸ್ತೆ (ದ್ವಿತೀಯ), ಅರವಿಂದ್ , ಬಸವನಗುಡಿ (ತೃತಿಯ)</p>.<p><strong>ಅಪಾರ್ಟ್ಮೆಂಟ್: </strong></p>.<p>ಸಣ್ಣ: ಪ್ರೆಸ್ಟೀಜ್ ಪೈನ್ವುಡ್ (ಪ್ರಥಮ), ಪ್ರೆಸ್ಟೀಜ್ ಫೋರ್ ಸೀಸನ್ಸ್ (ದ್ವಿತೀಯ), ಪ್ರೆಸ್ಟೀಜ್ ಪಾರ್ಕ್ವ್ಯೂ (ತೃತೀಯ)</p>.<p>ಮಧ್ಯಮ: ಪ್ರೆಸ್ಟೀಜ್ ಫೇರ್ಫೀಲ್ಡ್ (ಪ್ರಥಮ), ಪ್ರೆಸ್ಟೀಜ್ ಕಿಂಗ್ಫಿಷರ್ (ದ್ವಿತೀಯ), ಪ್ರೆಸ್ಟೀಜ್ ಏವ್ಲಾನ್ ಪಾರ್ಕ್ (ತೃತೀಯ),</p>.<p>ದೊಡ್ಡ: ಪ್ರೆಸ್ಟೀಜ್ ವಾಟರ್ ಫೋರ್ಡ್( ಪ್ರಥಮ), ಪ್ರೆಸ್ಟೀಜ್ ಸಾಂಗ್ ಆಫ್ ಸೌಥ್( ದ್ವಿತೀಯ), ಪ್ರೆಸ್ಟೀಜ್ ಫಿನ್ಸ್ಬರಿ ಪಾರ್ಕ್( ತೃತೀಯ)</p>.<p><strong>ಕಾರ್ಪೊರೇಟ್:</strong></p>.<p>ಸಣ್ಣ: ಕಾರ್ಲ್ ಝೀಸ್ ಇಂಡಿಯಾ, ಬೊಮ್ಮಸಂದ್ರ (ಪ್ರಥಮ), ಸ್ಟಾರಗ್ ಇಂಡಿಯಾ, ಏರೋಸ್ಪೇಸ್ ಪಾರ್ಕ್ (ದ್ವಿತೀಯ), ಅರ್ಲಿಗಾ ಎಕೋವುಡ್, ದೇವರಬೀಸನಹಳ್ಳಿ (ತೃತೀಯ)</p>.<p>ಮಧ್ಯಮ: ಪ್ರೆಸ್ಟೀಜ್ ಟೆಕ್ ಫೆಸಿಫಿಕ್ ಪಾರ್ಕ್ (ಪ್ರಥಮ), ಅರ್ಲಿಗಾ ನೆಕ್ಸ್ಟ್, ಮಹದೇವಪುರ (ದ್ವಿತೀಯ), ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್ (ತೃತೀಯ)</p>.<p>ದೊಡ್ಡ: ಬಿಇಎಎಲ್ ದೇವನಹಳ್ಳಿ (ಪ್ರಥಮ), ಇನ್ಫೋಸಿಸ್ ಹೊಸೂರು ರಸ್ತೆ (ದ್ವಿತೀಯ), ಪ್ರೆಸ್ಟೀಜ್ ಲೇಕ್ ಶೇರ್ ಡ್ರೈವ್( ತೃತೀಯ)</p>.<p><strong>ಕೈಗಾರಿಕೆ:</strong> ತ್ರಿವೇಣಿ ಟರ್ಬೈನ್, ಪೀಣ್ಯ (ಪ್ರಥಮ), ಎಲ್ಎಂ ವಿಂಡ್ ಪವರ್ ಬ್ಲೇಡ್ಸ್, ದಾಬಸ್ಪೇಟೆ (ದ್ವಿತೀಯ), ಮಾರುತಿ ಸುಜುಕಿ, ಯೆಡಹಳ್ಳಿ (ತೃತೀಯ)</p>.<p><strong>ಶೈಕ್ಷಣಿಕ:</strong> ಐಐಎಂಬಿ ಬನ್ನೇರಘಟ್ಟ ರಸ್ತೆ (ಪ್ರಥಮ), ಬಿಎಂಎಸ್ ಕಾನೂನು ಕಾಲೇಜು (ದ್ವಿತೀಯ), ಗ್ರೀನ್ವುಡ್ ಅಂತರರಾಷ್ಟ್ರೀಯ ಶಾಲೆ, ಹೆಗ್ಗೊಂಡನಹಳ್ಳಿ (ತೃತೀಯ)</p>.<p><strong>ಕ್ಲಬ್:</strong> ಪ್ರೆಸ್ಟೀಜ್ ಗಾಲ್ಫ್ಶೈರ್ (ಪ್ರಥಮ), ಬೆಂಗಳೂರು ಕ್ಲಬ್ (ದ್ವಿತೀಯ), ಸೆಂಚುರಿ ಈಡನ್ (ತೃತೀಯ)</p>.<p><strong>ರಾಜ್ಯ ಸರ್ಕಾರ: </strong></p>.<p>ಮಧ್ಯಮ: ಕೆಎಂಎಫ್ (ಪ್ರಥಮ), ಡಿಜಿಪಿ ಗೃಹರಕ್ಷಕ ದಳ (ದ್ವಿತೀಯ), ಜಲಮಂಡಳಿ, ಉತ್ತರಹಳ್ಳಿ (ತೃತೀಯ)</p>.<p>ದೊಡ್ಡ: ಲೋಕಭವನ (ಪ್ರಥಮ), ವಿಧಾನಸೌಧ (ದ್ವಿತೀಯ), ಕಬ್ಬನ್ಪಾರ್ಕ್ (ತೃತೀಯ)</p>.<p><strong>ಕೇಂದ್ರ ಸರ್ಕಾರ:</strong> ಯುಆರ್ ರಾವ್ ಉಪಗ್ರಹ ಕೇಂದ್ರ (ಪ್ರಥಮ), ಪಿಸಿಐ (ದ್ವಿತೀಯ), ಎಲ್ಆರ್ಡಿಇ, ರಾಮನ್ನಗರ (ತೃತೀಯ)</p>.<p><strong>ವಿದ್ಯಾರ್ಥಿಗಳ ವಿಭಾಗ:</strong> ಪೂರ್ಣಚಂದ್ರ ತೇಜಸ್ವಿ ಅವರ ಯಾವುದಾದರೂ ಕಥೆ ಲೇಖನ ಪಾತ್ರ ಇಲ್ಲವೇ ಸನ್ನಿವೇಶ ಆಧರಿತ ಚಿತ್ರಕಲಾ ಸ್ಪರ್ಧೆ/ 8ನೇ ತರಗತಿ: ಎಂ.ನಿಶಾ( ಪ್ರಥಮ) ಎಂ.ಎಸ್.ಸಿಂಧು( ದ್ವಿತೀಯ) ಗಾಯತ್ರಿ ಆಂಗ್ಲ ಮಾಧ್ಯಮ ಶಾಲೆ ಕೆ.ಪ್ರೀತಿ ಕೆಪಿಎಸ್ ನ್ಯೂ ವಾಣಿ ವಿಲಾಸ ಶಾಲೆ( ತೃತೀಯ) 9ನೇ ತರಗತಿ: ತಸ್ಲೀಂ ಆರೀಫ್ ರೆಹಮಾನಿಯ ಶಾಲೆ( ಪ್ರಥಮ) ಕನ್ನಿಕಾ ಮೂರ್ತಿ ಎಸ್ ಟಿ ಮೈಕಲ್ ಶಾಲೆ( ದ್ವಿತೀಯ) ಮೋನಿಷ್ ಸೆಂಟ್ ಥೆರೆಸಾ ಬಾಲಕಿಯರ ಪ್ರೌಢಶಾಲೆ( ತೃತೀಯ) 10ನೇ ತರಗತಿ: ಕೆ.ವರಲಕ್ಷ್ಮಿ ಗಾಯತ್ರಿ ಆಂಗ್ಲ ಮಾಧ್ಯಮ ಶಾಲೆ( ಪ್ರಥಮ) ಸಿ.ಶುಕ್ರ ತೇಜ್ ಸೆಂಟ್ ಲಾರೆನ್ಸ್ ಪ್ರೌಢಶಾಲೆ( ದ್ವಿತೀಯ) ಕೆ.ಪ್ರೀತಮ್ ಕೆಪಿಎಸ್ ಸಾರಕ್ಕಿ ಪ್ರೌಢಶಾಲೆ( ತೃತೀಯ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಗಣರಾಜ್ಯೋತ್ಸವ ಅಂಗವಾಗಿ ಲಾಲ್ಬಾಗ್ ಉದ್ಯಾನದಲ್ಲಿ ಪೂರ್ಣಚಂದ್ರ ತೇಜಸ್ವಿ ಬದುಕು ಬರಹ ಆಧರಿತ ಫಲಪುಷ್ಪ ಪ್ರದರ್ಶನ ಪರಿಸರ ಜಾಗೃತಿ ಮೂಡಿಸುವ ಉತ್ತಮ ಮಾದರಿ’ ಎಂದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕೆಂಜಿಗೆ ಹೇಳಿದರು.</p>.<p>ತೋಟಗಾರಿಕೆ ಇಲಾಖೆ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.</p>.<p>‘ನಿರೀಕ್ಷೆ ಮೀರಿ ತೇಜಸ್ವಿ ಕುರಿತಾದ ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಗ್ಯಾಲರಿ, ಕ್ಯಾರಿಕೇಚರ್, ಛಾಯಾಚಿತ್ರ, ಪುಸ್ತಕಗಳು ಗಮನ ಸೆಳೆಯುತ್ತಿವೆ. ಇದು ತೇಜಸ್ವಿ ಅವರಿಗೆ ಸಲ್ಲಿಸಿರುವ ಪುಷ್ಪ ಗೌರವ’ ಎಂದು ಬಣ್ಣಿಸಿದರು.</p>.<p>ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪನಿರ್ದೇಶಕ ಬಾಲಕೃಷ್ಣ ಉಪಸ್ಥಿತರಿದ್ದರು. </p>.<p>ಗಾಜಿನಮನೆಯ ಪ್ರದರ್ಶನ, ತೋಟಗಳ ಸ್ಪರ್ಧೆ, ಇಕೆಬಾನ, ಪುಷ್ಪಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂ, ಬೊನ್ಸಾಯ್ ಗಿಡಗಳ ಪ್ರದರ್ಶನ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.</p>.<p><strong>ಬಹುಮಾನ ವಿಜೇತರು</strong></p>.<p><strong>ಮನೆತೋಟ: </strong></p>.<p>ಸಣ್ಣ: ಝೈದ್ ಸಾದಿಕ್, ಹಲಸೂರು ರಸ್ತೆ (ಪ್ರಥಮ), ಪ್ರಭಾ ಚಿತ್ತರಂಜನ್, ಬಿಟಿಎಂ ಲೇಔಟ್ (ದ್ವಿತೀಯ), ಎಸ್.ಸುಪ್ರಿಯಾ, ಅಬ್ಬಿಗೆರೆ (ತೃತೀಯ)</p>.<p>ದೊಡ್ಡ: ಎ.ಪಿ.ವಿಜಯನ್, ಆರ್ಎಂವಿ ಬಡಾವಣೆ (ಪ್ರಥಮ), ಲುಬ್ನಾ ಹಸ್ಸನ್, ಸರ್ಜಾಪುರ ರಸ್ತೆ (ದ್ವಿತೀಯ), ಅರವಿಂದ್ , ಬಸವನಗುಡಿ (ತೃತಿಯ)</p>.<p><strong>ಅಪಾರ್ಟ್ಮೆಂಟ್: </strong></p>.<p>ಸಣ್ಣ: ಪ್ರೆಸ್ಟೀಜ್ ಪೈನ್ವುಡ್ (ಪ್ರಥಮ), ಪ್ರೆಸ್ಟೀಜ್ ಫೋರ್ ಸೀಸನ್ಸ್ (ದ್ವಿತೀಯ), ಪ್ರೆಸ್ಟೀಜ್ ಪಾರ್ಕ್ವ್ಯೂ (ತೃತೀಯ)</p>.<p>ಮಧ್ಯಮ: ಪ್ರೆಸ್ಟೀಜ್ ಫೇರ್ಫೀಲ್ಡ್ (ಪ್ರಥಮ), ಪ್ರೆಸ್ಟೀಜ್ ಕಿಂಗ್ಫಿಷರ್ (ದ್ವಿತೀಯ), ಪ್ರೆಸ್ಟೀಜ್ ಏವ್ಲಾನ್ ಪಾರ್ಕ್ (ತೃತೀಯ),</p>.<p>ದೊಡ್ಡ: ಪ್ರೆಸ್ಟೀಜ್ ವಾಟರ್ ಫೋರ್ಡ್( ಪ್ರಥಮ), ಪ್ರೆಸ್ಟೀಜ್ ಸಾಂಗ್ ಆಫ್ ಸೌಥ್( ದ್ವಿತೀಯ), ಪ್ರೆಸ್ಟೀಜ್ ಫಿನ್ಸ್ಬರಿ ಪಾರ್ಕ್( ತೃತೀಯ)</p>.<p><strong>ಕಾರ್ಪೊರೇಟ್:</strong></p>.<p>ಸಣ್ಣ: ಕಾರ್ಲ್ ಝೀಸ್ ಇಂಡಿಯಾ, ಬೊಮ್ಮಸಂದ್ರ (ಪ್ರಥಮ), ಸ್ಟಾರಗ್ ಇಂಡಿಯಾ, ಏರೋಸ್ಪೇಸ್ ಪಾರ್ಕ್ (ದ್ವಿತೀಯ), ಅರ್ಲಿಗಾ ಎಕೋವುಡ್, ದೇವರಬೀಸನಹಳ್ಳಿ (ತೃತೀಯ)</p>.<p>ಮಧ್ಯಮ: ಪ್ರೆಸ್ಟೀಜ್ ಟೆಕ್ ಫೆಸಿಫಿಕ್ ಪಾರ್ಕ್ (ಪ್ರಥಮ), ಅರ್ಲಿಗಾ ನೆಕ್ಸ್ಟ್, ಮಹದೇವಪುರ (ದ್ವಿತೀಯ), ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್ (ತೃತೀಯ)</p>.<p>ದೊಡ್ಡ: ಬಿಇಎಎಲ್ ದೇವನಹಳ್ಳಿ (ಪ್ರಥಮ), ಇನ್ಫೋಸಿಸ್ ಹೊಸೂರು ರಸ್ತೆ (ದ್ವಿತೀಯ), ಪ್ರೆಸ್ಟೀಜ್ ಲೇಕ್ ಶೇರ್ ಡ್ರೈವ್( ತೃತೀಯ)</p>.<p><strong>ಕೈಗಾರಿಕೆ:</strong> ತ್ರಿವೇಣಿ ಟರ್ಬೈನ್, ಪೀಣ್ಯ (ಪ್ರಥಮ), ಎಲ್ಎಂ ವಿಂಡ್ ಪವರ್ ಬ್ಲೇಡ್ಸ್, ದಾಬಸ್ಪೇಟೆ (ದ್ವಿತೀಯ), ಮಾರುತಿ ಸುಜುಕಿ, ಯೆಡಹಳ್ಳಿ (ತೃತೀಯ)</p>.<p><strong>ಶೈಕ್ಷಣಿಕ:</strong> ಐಐಎಂಬಿ ಬನ್ನೇರಘಟ್ಟ ರಸ್ತೆ (ಪ್ರಥಮ), ಬಿಎಂಎಸ್ ಕಾನೂನು ಕಾಲೇಜು (ದ್ವಿತೀಯ), ಗ್ರೀನ್ವುಡ್ ಅಂತರರಾಷ್ಟ್ರೀಯ ಶಾಲೆ, ಹೆಗ್ಗೊಂಡನಹಳ್ಳಿ (ತೃತೀಯ)</p>.<p><strong>ಕ್ಲಬ್:</strong> ಪ್ರೆಸ್ಟೀಜ್ ಗಾಲ್ಫ್ಶೈರ್ (ಪ್ರಥಮ), ಬೆಂಗಳೂರು ಕ್ಲಬ್ (ದ್ವಿತೀಯ), ಸೆಂಚುರಿ ಈಡನ್ (ತೃತೀಯ)</p>.<p><strong>ರಾಜ್ಯ ಸರ್ಕಾರ: </strong></p>.<p>ಮಧ್ಯಮ: ಕೆಎಂಎಫ್ (ಪ್ರಥಮ), ಡಿಜಿಪಿ ಗೃಹರಕ್ಷಕ ದಳ (ದ್ವಿತೀಯ), ಜಲಮಂಡಳಿ, ಉತ್ತರಹಳ್ಳಿ (ತೃತೀಯ)</p>.<p>ದೊಡ್ಡ: ಲೋಕಭವನ (ಪ್ರಥಮ), ವಿಧಾನಸೌಧ (ದ್ವಿತೀಯ), ಕಬ್ಬನ್ಪಾರ್ಕ್ (ತೃತೀಯ)</p>.<p><strong>ಕೇಂದ್ರ ಸರ್ಕಾರ:</strong> ಯುಆರ್ ರಾವ್ ಉಪಗ್ರಹ ಕೇಂದ್ರ (ಪ್ರಥಮ), ಪಿಸಿಐ (ದ್ವಿತೀಯ), ಎಲ್ಆರ್ಡಿಇ, ರಾಮನ್ನಗರ (ತೃತೀಯ)</p>.<p><strong>ವಿದ್ಯಾರ್ಥಿಗಳ ವಿಭಾಗ:</strong> ಪೂರ್ಣಚಂದ್ರ ತೇಜಸ್ವಿ ಅವರ ಯಾವುದಾದರೂ ಕಥೆ ಲೇಖನ ಪಾತ್ರ ಇಲ್ಲವೇ ಸನ್ನಿವೇಶ ಆಧರಿತ ಚಿತ್ರಕಲಾ ಸ್ಪರ್ಧೆ/ 8ನೇ ತರಗತಿ: ಎಂ.ನಿಶಾ( ಪ್ರಥಮ) ಎಂ.ಎಸ್.ಸಿಂಧು( ದ್ವಿತೀಯ) ಗಾಯತ್ರಿ ಆಂಗ್ಲ ಮಾಧ್ಯಮ ಶಾಲೆ ಕೆ.ಪ್ರೀತಿ ಕೆಪಿಎಸ್ ನ್ಯೂ ವಾಣಿ ವಿಲಾಸ ಶಾಲೆ( ತೃತೀಯ) 9ನೇ ತರಗತಿ: ತಸ್ಲೀಂ ಆರೀಫ್ ರೆಹಮಾನಿಯ ಶಾಲೆ( ಪ್ರಥಮ) ಕನ್ನಿಕಾ ಮೂರ್ತಿ ಎಸ್ ಟಿ ಮೈಕಲ್ ಶಾಲೆ( ದ್ವಿತೀಯ) ಮೋನಿಷ್ ಸೆಂಟ್ ಥೆರೆಸಾ ಬಾಲಕಿಯರ ಪ್ರೌಢಶಾಲೆ( ತೃತೀಯ) 10ನೇ ತರಗತಿ: ಕೆ.ವರಲಕ್ಷ್ಮಿ ಗಾಯತ್ರಿ ಆಂಗ್ಲ ಮಾಧ್ಯಮ ಶಾಲೆ( ಪ್ರಥಮ) ಸಿ.ಶುಕ್ರ ತೇಜ್ ಸೆಂಟ್ ಲಾರೆನ್ಸ್ ಪ್ರೌಢಶಾಲೆ( ದ್ವಿತೀಯ) ಕೆ.ಪ್ರೀತಮ್ ಕೆಪಿಎಸ್ ಸಾರಕ್ಕಿ ಪ್ರೌಢಶಾಲೆ( ತೃತೀಯ)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>