ಗೌರವ ಕಾರ್ಯದರ್ಶಿಯಾಗಿ ಎಸ್. ರವಿ, ಉಪಾಧ್ಯಕ್ಷರಾಗಿ, ವಿ. ಅನುರಾಧ ಹಾಗೂ ಗೌರವ ಕೋಶಾಧ್ಯಕ್ಷರಾಗಿ ಕೆ.ಎನ್. ಹಿರಿಯಣ್ಣಯ್ಯ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ಸದಸ್ಯರಾಗಿ ತಿಪ್ಪೇಸ್ವಾಮಿ ಎನ್., ಎಂ.ಆರ್. ಪ್ರಸನ್ನ ಕುಮಾರ್, ಎಂ. ಕೊಟ್ರೇಶ್, ಸುದರ್ಶನ್ ಎಸ್., ಎಂ.ಜಿ. ಚಂದ್ರಕಾಂತ್, ಎಸ್. ನರಹರಿ ರಾವ್, ಕೆ.ಎಸ್. ಶ್ರೀಧರ ಹಾಗೂ ಮಾಧವರಾವ್ ಕೆ. ಹೆಬ್ಬಾರ್ ಅವರು ಆಯ್ಕೆಯಾಗಿದ್ದಾರೆ.