ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂತನೆ ನಡೆಸುವುದು ಕೊಲೆಗೆ ಆಹ್ವಾನಿಸಿದಂತೆ ಎಂಬ ಸನ್ನಿವೇಶ ಇದೆ: ರಹಮತ್‌ ತರೀಕೆರೆ

‘ಕುವೆಂಪು ಸಾಹಿತ್ಯ ದರ್ಶನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಹಮತ್‌ ತರೀಕೆರೆ
Published : 5 ಫೆಬ್ರುವರಿ 2025, 15:33 IST
Last Updated : 5 ಫೆಬ್ರುವರಿ 2025, 15:33 IST
ಫಾಲೋ ಮಾಡಿ
Comments
ವೈಜ್ಞಾನಿಕ ಮನೋಭಾವ ವೈಚಾರಿಕ ದೃಷ್ಟಿಕೋನ ಅಧ್ಯಾತ್ಮ ಸಮ್ಮಿಲನದ ಸರ್ವೋದಯ ಸಮನ್ವಯ ಜೀವನ ತತ್ವಗಳು ಕುವೆಂಪು ನೀಡಿದ ಬೆಳಕು.
ಲಿಂಗರಾಜ ಗಾಂಧಿಕುಲಪತಿ ಬೆಂಗಳೂರು ನಗರ ವಿಶ್ವವಿದ್ಯಾಲಯ
ಭಾರತದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಲು ಮಾನಸಿಕ ಸಿದ್ಧತೆಯನ್ನು ಕುವೆಂಪು ಸಾಹಿತ್ಯವು ನೀಡಿದೆ.
ಕೆ.ವೈ. ನಾರಾಯಣಸ್ವಾಮಿ ಪ್ರಾಧ್ಯಾಪಕ ಬೆಂಗಳೂರು ಸರ್ಕಾರಿ ಕಲಾ ಕಾಲೇಜು
ನವ್ಯದ ಕಾಲದಲ್ಲಿ ಕುವೆಂಪು ಅವರ ಸಾಹಿತ್ಯವನ್ನು ಕಡೆಗಣಿಸುವ ಪ್ರಯತ್ನ ನಡೆದರೂ ಅವರ ಸಾಹಿತ್ಯದ ಘನತೆ ಮತ್ತು ಮೌಲ್ಯ ಕುಗ್ಗಿಸಲು ಆಗಲಿಲ್ಲ.
ತಾರಕೇಶ್ವರ ವಿ.ಬಿ. ಪ್ರಾಧ್ಯಾಪಕ ಇಂಗ್ಲಿಷ್‌ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ
ಕನ್ನಡದಲ್ಲಿ ದರ್ಶನ ಚಿಂತನ ವರ್ಣನಾ ಕ್ರಮದಲ್ಲಿ ಆಧುನಿಕ ವಿಮರ್ಶೆಯು ಕುವೆಂಪು ಅವರಿಂದ ಆರಂಭವಾಯಿತು.
ಎಸ್‌.ಆರ್‌. ವಿಜಯಶಂಕರ್‌ ವಿಮರ್ಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT