<p><strong>39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ</strong>: ಬೆಳಿಗ್ಗೆ 10ಕ್ಕೆ ಸುದರ್ಶನ ಹೋಮ, ಸಂಜೆ 7.30ಕ್ಕೆ ಮಜಾಭಾರತ: ಕಾರ್ತಿಕ್, ರಾಘವೇಂದ್ರ, ಶಿವು, ಚಂದ್ರಪ್ರಭ, ಮಾನಸ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ</p>.<p><strong>ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ–2024</strong>: ಅತಿಥಿ: ಸಿದ್ದರಾಮಯ್ಯ, ಅಧ್ಯಕ್ಷತೆ: ಈಶ್ವರ್ ಬಿ. ಖಂಡ್ರೆ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಅರಣ್ಯ ಭವನ, 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10.30</p>.<p><strong>ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನಗಳು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ಸಹಾಯಧನ ವಿತರಣೆ ಸಮಾರಂಭ</strong>: ಜಮೀರ್ ಅಹಮದ್ ಖಾನ್, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಆಯೋಜನೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಸ್ಥಳ: ಹಜ್ ಭವನ, ಹೆಗಡೆನಗರ, ಬೆಳಿಗ್ಗೆ 10.30</p>.<p><strong>ರಾಮಕೃಷ್ಣ ಹೆಗಡೆ ನನೆಪಿನ ವಿಚಾರಸಂಕಿರಣ</strong>: ಉದ್ಘಾಟನೆ: ಬಿ.ಆರ್. ಪಾಟೀಲ, ಅತಿಥಿಗಳು: ನಾಗಮೋಹನದಾಸ್, ಪ್ರಿಯಾಂಕ್ ಖರ್ಗೆ, ನಾಸೀರ್ ಹುಸೇನ್, ಸಿದ್ದನಗೌಡ ಪಾಟೀಲ, ಪ್ರಕಾಶ್, ಆಯೋಜನೆ: ಸಮಾಜವಾದಿ ಅಧ್ಯಯನ ಕೇಂದ್ರ–ಬೆಂಗಳೂರು, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11</p>.<p><strong>ಕಲಾಕೃತಿಗಳ ಪ್ರದರ್ಶನ: </strong>ಕಲಾವಿದ: ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11</p>.<p><strong>‘ಗೌರವ ಫೆಲೋಶಿಪ್’ ಪ್ರಶಸ್ತಿ ಪ್ರದಾನ</strong>: ಉದ್ಘಾಟನೆ: ಎಸ್.ಎಂ. ಜಯಕರ್, ಪ್ರಶಸ್ತಿ ಸ್ವೀಕರಿಸುವವರು: ವಾಸುದೇವ ಕಲ್ಕುಂಟೆ ಆತ್ರೆ, ಎಂ.ಆರ್. ದೊರೆಸ್ವಾಮಿ, ಎಸ್. ರುದ್ರೇಗೌಡ, ಉಪಸ್ಥಿತಿ: ಅಶೋಕ್ ಹಂಜಗಿ, ಅಧ್ಯಕ್ಷತೆ: ಕೆ. ಸಿದ್ದಪ್ಪ, ಆಯೋಜನೆ: ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವೇದಿಕೆ, ಸ್ಥಳ: ಡಾ.ಕೆ. ವೆಂಕಟಗಿರಿಗೌಡ ಸ್ಮಾರಕ ಭವನ, ಜ್ಞಾನ ಭಾರತಿ ಆವರಣ, ಮಧ್ಯಾಹ್ನ 2.30</p>.<p><strong>ಮಾಸದ ಮಾತು ‘ಸ್ಥಳೀಯರಿಗೆ ಉದ್ಯೋಗ’ ಉಪನ್ಯಾಸ</strong>: ಟಿ. ತಿಮ್ಮೇಶ್, ಅತಿಥಿ: ಎಚ್. ಲಿಂಗರಾಜ, ಆಯೋಜನೆ: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಎಚ್ಎಎಲ್, ವಿಮಾನಪುರ, ಮಧ್ಯಾಹ್ನ 3.30</p>.<p>‘<strong>ಭಾವಗೀತೆಗಳ ಬಿಡುಗಡೆ, ಗೀತಗಾಯನ, ಗೀತನೃತ್ಯ ಕಾರ್ಯಕ್ರಮ</strong>: ಭಾವಗೀತೆಗಳ ರಚನೆ: ಕಾ.ವೆಂ. ಶ್ರೀನಿವಾಸಮೂರ್ತಿ ಸಂಗೀತ ನಿರ್ದೇಶನ: ಪ್ರಸನ್ನ–ಹರೀಶ್, ಆಯೋಜನೆ: ವಿಜಯ ಮ್ಯೂಸಿಕ್ ಸ್ಕೂಲ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>39ನೇ ವರ್ಷದ ಮಿಲ್ಕ್ ಕಾಲೊನಿ ಗಣೇಶ ಹಬ್ಬ</strong>: ಬೆಳಿಗ್ಗೆ 10ಕ್ಕೆ ಸುದರ್ಶನ ಹೋಮ, ಸಂಜೆ 7.30ಕ್ಕೆ ಮಜಾಭಾರತ: ಕಾರ್ತಿಕ್, ರಾಘವೇಂದ್ರ, ಶಿವು, ಚಂದ್ರಪ್ರಭ, ಮಾನಸ, ಆಯೋಜನೆ ಹಾಗೂ ಸ್ಥಳ: ಸ್ವಸ್ತಿಕ್ ಯುವಕರ ಸಂಘ, ಐದನೇ ಮುಖ್ಯ ರಸ್ತೆ, ಮಿಲ್ಕ್ ಕಾಲೊನಿ, ರಾಜಾಜಿನಗರ 2ನೇ ಹಂತ</p>.<p><strong>ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ–2024</strong>: ಅತಿಥಿ: ಸಿದ್ದರಾಮಯ್ಯ, ಅಧ್ಯಕ್ಷತೆ: ಈಶ್ವರ್ ಬಿ. ಖಂಡ್ರೆ, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಅರಣ್ಯ ಭವನ, 18ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಳಿಗ್ಗೆ 10.30</p>.<p><strong>ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನಗಳು ಮತ್ತು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಾಲ ಸಹಾಯಧನ ವಿತರಣೆ ಸಮಾರಂಭ</strong>: ಜಮೀರ್ ಅಹಮದ್ ಖಾನ್, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಆಯೋಜನೆ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಸ್ಥಳ: ಹಜ್ ಭವನ, ಹೆಗಡೆನಗರ, ಬೆಳಿಗ್ಗೆ 10.30</p>.<p><strong>ರಾಮಕೃಷ್ಣ ಹೆಗಡೆ ನನೆಪಿನ ವಿಚಾರಸಂಕಿರಣ</strong>: ಉದ್ಘಾಟನೆ: ಬಿ.ಆರ್. ಪಾಟೀಲ, ಅತಿಥಿಗಳು: ನಾಗಮೋಹನದಾಸ್, ಪ್ರಿಯಾಂಕ್ ಖರ್ಗೆ, ನಾಸೀರ್ ಹುಸೇನ್, ಸಿದ್ದನಗೌಡ ಪಾಟೀಲ, ಪ್ರಕಾಶ್, ಆಯೋಜನೆ: ಸಮಾಜವಾದಿ ಅಧ್ಯಯನ ಕೇಂದ್ರ–ಬೆಂಗಳೂರು, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11</p>.<p><strong>ಕಲಾಕೃತಿಗಳ ಪ್ರದರ್ಶನ: </strong>ಕಲಾವಿದ: ಅಮಿತಾಭ್ ಆಶೇಶ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ) ದೊಮ್ಮಲೂರು, ಬೆಳಿಗ್ಗೆ 11</p>.<p><strong>‘ಗೌರವ ಫೆಲೋಶಿಪ್’ ಪ್ರಶಸ್ತಿ ಪ್ರದಾನ</strong>: ಉದ್ಘಾಟನೆ: ಎಸ್.ಎಂ. ಜಯಕರ್, ಪ್ರಶಸ್ತಿ ಸ್ವೀಕರಿಸುವವರು: ವಾಸುದೇವ ಕಲ್ಕುಂಟೆ ಆತ್ರೆ, ಎಂ.ಆರ್. ದೊರೆಸ್ವಾಮಿ, ಎಸ್. ರುದ್ರೇಗೌಡ, ಉಪಸ್ಥಿತಿ: ಅಶೋಕ್ ಹಂಜಗಿ, ಅಧ್ಯಕ್ಷತೆ: ಕೆ. ಸಿದ್ದಪ್ಪ, ಆಯೋಜನೆ: ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್, ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ವೇದಿಕೆ, ಸ್ಥಳ: ಡಾ.ಕೆ. ವೆಂಕಟಗಿರಿಗೌಡ ಸ್ಮಾರಕ ಭವನ, ಜ್ಞಾನ ಭಾರತಿ ಆವರಣ, ಮಧ್ಯಾಹ್ನ 2.30</p>.<p><strong>ಮಾಸದ ಮಾತು ‘ಸ್ಥಳೀಯರಿಗೆ ಉದ್ಯೋಗ’ ಉಪನ್ಯಾಸ</strong>: ಟಿ. ತಿಮ್ಮೇಶ್, ಅತಿಥಿ: ಎಚ್. ಲಿಂಗರಾಜ, ಆಯೋಜನೆ: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಎಚ್ಎಎಲ್, ವಿಮಾನಪುರ, ಮಧ್ಯಾಹ್ನ 3.30</p>.<p>‘<strong>ಭಾವಗೀತೆಗಳ ಬಿಡುಗಡೆ, ಗೀತಗಾಯನ, ಗೀತನೃತ್ಯ ಕಾರ್ಯಕ್ರಮ</strong>: ಭಾವಗೀತೆಗಳ ರಚನೆ: ಕಾ.ವೆಂ. ಶ್ರೀನಿವಾಸಮೂರ್ತಿ ಸಂಗೀತ ನಿರ್ದೇಶನ: ಪ್ರಸನ್ನ–ಹರೀಶ್, ಆಯೋಜನೆ: ವಿಜಯ ಮ್ಯೂಸಿಕ್ ಸ್ಕೂಲ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>