<p><strong>‘ವಿಂಟೇಜ್ ಆಫ್ ಸಲ್ಯೂಟ್ ಬಸವನಗುಡಿಯ ಮೆಡಿಕಲ್ ಲೆಜೆಂಡ್ಸ್’ ಡಾಕ್ಟರ್ಸ್ ಡೇ–2024:</strong> ಆಯೋಜನೆ: ಮಾಯಾ ಫಿಲ್ಮ್ಸ್. ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10</p>.<p><strong>ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ’ ಪ್ರಶಸ್ತಿ ಪ್ರದಾನ</strong>: ಶಿವರಾಜ ತಂಗಡಗಿ, ಉದ್ಘಾಟನೆ: ಎಚ್.ಕೆ.ಪಾಟೀಲ, ಉಪಸ್ಥಿತಿ: ಶೀಲಾ ಹಳಕಟ್ಟಿ, ಆಶಯ ನುಡಿ: ಮನು ಬಳಿಗಾರ, ಪ್ರಶಸ್ತಿ ಪುರಸ್ಕೃತರು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರಭಾಕರ ಕೋರೆ, ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಡಾ.ಫ.ಗು. ಹಳಕಟ್ಟಿ ಫೌಂಡೇಶನ್, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5.30</p>.<p><strong>ಭಜನ-ಪ್ರವಚನ-ಸಂಕೀರ್ತನೆ</strong>: ‘ಸುಂದರ ಕಾಂಡ’ ಪ್ರವಚನ: ಜಯತೀರ್ಥಾಚಾರ್ ಹೊಳಲಗುಂದ, ಆಯೋಜನೆ: ಮತ್ತು ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಪಕ್ಕ ಸರಸ್ವತಿನಗರ, ವಿಜಯನಗರ, ಸಂಜೆ 6</p>.<p><strong>ಪ್ರವಚನ ವಾಹಿನಿ</strong>: ‘ಶ್ರೀಮದ್ ರಾಮಾನುಜರ ಮಾನವೀಯತೆ, ಅಂಡಾಳ್ರ, ತಿರುಪ್ಪಾವೈ’ ಕುರಿತು ಉಪನ್ಯಾಸ: ಎನ್.ಕೆ.ರಾಮಶೇಷನ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ವಿಂಟೇಜ್ ಆಫ್ ಸಲ್ಯೂಟ್ ಬಸವನಗುಡಿಯ ಮೆಡಿಕಲ್ ಲೆಜೆಂಡ್ಸ್’ ಡಾಕ್ಟರ್ಸ್ ಡೇ–2024:</strong> ಆಯೋಜನೆ: ಮಾಯಾ ಫಿಲ್ಮ್ಸ್. ಸ್ಥಳ: ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10</p>.<p><strong>ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ’ ಪ್ರಶಸ್ತಿ ಪ್ರದಾನ</strong>: ಶಿವರಾಜ ತಂಗಡಗಿ, ಉದ್ಘಾಟನೆ: ಎಚ್.ಕೆ.ಪಾಟೀಲ, ಉಪಸ್ಥಿತಿ: ಶೀಲಾ ಹಳಕಟ್ಟಿ, ಆಶಯ ನುಡಿ: ಮನು ಬಳಿಗಾರ, ಪ್ರಶಸ್ತಿ ಪುರಸ್ಕೃತರು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರಭಾಕರ ಕೋರೆ, ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಡಾ.ಫ.ಗು. ಹಳಕಟ್ಟಿ ಫೌಂಡೇಶನ್, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಸಂಜೆ 5.30</p>.<p><strong>ಭಜನ-ಪ್ರವಚನ-ಸಂಕೀರ್ತನೆ</strong>: ‘ಸುಂದರ ಕಾಂಡ’ ಪ್ರವಚನ: ಜಯತೀರ್ಥಾಚಾರ್ ಹೊಳಲಗುಂದ, ಆಯೋಜನೆ: ಮತ್ತು ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಪಕ್ಕ ಸರಸ್ವತಿನಗರ, ವಿಜಯನಗರ, ಸಂಜೆ 6</p>.<p><strong>ಪ್ರವಚನ ವಾಹಿನಿ</strong>: ‘ಶ್ರೀಮದ್ ರಾಮಾನುಜರ ಮಾನವೀಯತೆ, ಅಂಡಾಳ್ರ, ತಿರುಪ್ಪಾವೈ’ ಕುರಿತು ಉಪನ್ಯಾಸ: ಎನ್.ಕೆ.ರಾಮಶೇಷನ್, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>