ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬೆಂಗಳೂರು: ಅಂದ ಕಳೆದುಕೊಳ್ಳುತ್ತಿವೆ ವೆಂಕಟಪ್ಪ, ಹೆಬ್ಬಾರ್ ಕಲಾಕೃತಿ

ಲಕ್ಷಾಂತರ ರೂಪಾಯಿ ಮೌಲ್ಯದ ಅಪರೂಪದ ಕಲಾಕೃತಿಗಳ ಮೇಲೆ ಶಿಲೀಂಧ್ರ *ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ ಅಳವಡಿಕೆ ಬಳಿಕ ಸಮಸ್ಯೆ
Published : 4 ಸೆಪ್ಟೆಂಬರ್ 2025, 0:00 IST
Last Updated : 4 ಸೆಪ್ಟೆಂಬರ್ 2025, 0:00 IST
ಫಾಲೋ ಮಾಡಿ
Comments
 ವೆಂಕಟಪ್ಪ ಅವರ ಕಲಾಕೃತಿ ಮೇಲೆ ಶಿಲೀಂಧ್ರ ಬೆಳೆದಿರುವುದು
 ವೆಂಕಟಪ್ಪ ಅವರ ಕಲಾಕೃತಿ ಮೇಲೆ ಶಿಲೀಂಧ್ರ ಬೆಳೆದಿರುವುದು
ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಕಲೆಯ ಬಗ್ಗೆ ಜ್ಞಾನ ಇಲ್ಲದಿರುವುದೇ ಈ ರೀತಿ ಆಗಲು ಕಾರಣ. ಕಲಾಕೃತಿಗಳ ಸಂರಕ್ಷಣೆಗೆ ತಜ್ಞರ ಅಭಿಪ್ರಾಯವನ್ನೂ ಪಡೆಯುತ್ತಿಲ್ಲ.
-ಚಿ.ಸು.ಕೃಷ್ಣಸೆಟ್ಟಿ ಕಲಾ ವಿಮರ್ಶಕ
ವೆಂಕಟಪ್ಪ ಹೆಬ್ಬಾರ್ ಅವರ ಕಲಾಕೃತಿಗಳ ಸ್ಥಿತಿ ನೋಡಿದರೆ ಸಂಕಟ ಆಗುತ್ತದೆ. ಇವು ಸಾಂಸ್ಕೃತಿಕ ಆಸ್ತಿಯಾಗಿದ್ದು ಅವುಗಳನ್ನು ಸಂರಕ್ಷಿಸಬೇಕು. ಕಲಾಕೃತಿಗಳ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ.
-ಶೀಲಾ ಗೌಡ, ಕಲಾವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT