‘ಇತ್ತೀಚೆಗಷ್ಟೇ ತಮ್ಮೂರಿಗೆ ಹೋಗಿದ್ದ ಹನುಮೇಶ್, ಮಂಗಳವಾರ ಬೆಳಿಗ್ಗೆ ನಗರಕ್ಕೆ ವಾಪಸ್ ಬಂದಿದ್ದರು. ಸ್ನೇಹಿತನೊಬ್ಬ ತನ್ನ ವಾಹನದಲ್ಲೇ ಹನುಮೇಶ್ ಅವರನ್ನು ಕರೆದುಕೊಂಡು ಬಂದು ಕಚೇರಿಯಲ್ಲಿ ಬಿಟ್ಟು ಹೋಗಿದ್ದ. ಆತ ಪುನಃ ಸಂಜೆ ಹೊತ್ತಿಗೆ ಕಚೇರಿಗೆ ಬಂದ ರಕ್ತಸಿಕ್ತಾಗ ಸ್ಥಿತಿಯಲ್ಲಿ ಹನುಮೇಶ್ ಮೃತದೇಹ ಕಂಡಿತ್ತು’ ಎಂದರು.