ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬೆಂಗಳೂರು: ಕೈಗಾರಿಕೆಗಳಿಗೆ ಪ್ರತ್ಯೇಕ ಕೊಳವೆಯಲ್ಲಿ ‘ಸಂಸ್ಕರಿಸಿದ ನೀರು ಪೂರೈಕೆ’

‘ಸುಸ್ಥಿರ ನೀರು ನಿರ್ವಹಣೆ’ಗಾಗಿ ಜಲಮಂಡಳಿಯ ಹೊಸ ಹೆಜ್ಜೆ
Published : 11 ಮಾರ್ಚ್ 2025, 0:30 IST
Last Updated : 11 ಮಾರ್ಚ್ 2025, 0:30 IST
ಫಾಲೋ ಮಾಡಿ
Comments
ದಾಸರಹಳ್ಳಿ ವ್ಯಾಪ್ತಿಯ ನಾಗಸಂದ್ರದಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ

ದಾಸರಹಳ್ಳಿ ವ್ಯಾಪ್ತಿಯ ನಾಗಸಂದ್ರದಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ

ಇನ್ನು ಮುಂದೆ ಸಂಸ್ಕರಿತ ನೀರು ಬಳಸುವುದು ಅನಿವಾರ್ಯ ಹಾಗೂ ಅಗತ್ಯ. ಕೈಗಾರಿಕೆಗಳಿಗೆ ಸಂಸ್ಕರಿತ ನೀರು ಪೂರೈಸಲು ರೂಪಿಸಿರುವ ಈ ಯೋಜನೆ ಉತ್ತಮವಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಯೋಜನೆ ಯಶಸ್ವಿಯಾಗಬೇಕು
-ಎಸ್. ವಿಶ್ವನಾಥ್, ಜಲತಜ್ಞ
ಪ್ರತ್ಯೇಕ ಕೊಳವೆಗಳಲ್ಲಿ ಸಂಸ್ಕರಿತ ನೀರು ಪೂರೈಕೆ ಕುರಿತು ಕೈಗಾರಿಕಾ ಪ್ರದೇಶಗಳ ಉದ್ಯಮಿಗಳೊಂದಿಗೆ ಸಭೆ ನಡೆಸಿದ ನಂತರ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ
-ರಾಮ್‌ಪ್ರಸಾತ್ ಮನಹೋರ್, ಅಧ್ಯಕ್ಷ ಬೆಂಗಳೂರು ಜಲಮಂಡಳಿ
ಕುಡಿಯುವುದಕ್ಕಲ್ಲದೆ ಬೇರೆ ಕೆಲಸಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಜಲಮಂಡಳಿ ಪ್ರತ್ಯೇಕ ಕೊಳವೆಮಾರ್ಗ ಅಳವಡಿಸುತ್ತಿರುವುದು ಒಳ್ಳೆಯದು. ಆದರೆ ಯಾವ ಗುಣಮಟ್ಟದಲ್ಲಿ ನೀರು ಸಂಸ್ಕರಣೆಯಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಿಂದ ಏನೂ ತೊಂದರೆಯಾಗುವುದಿಲ್ಲ ಎಂಬುದನ್ನು ಪ್ರಮಾಣೀಕೃತ ಸಂಸ್ಥೆಗಳಿಂದ ದೃಢಪಡಿಸಿಕೊಂಡು ಉದ್ಯಮದಾರರೊಂದಿಗೆ ಚರ್ಚಿಸಿ ನಂತರ ಮುಂದುವರಿಯಬೇಕು. ಕೊಳವೆ ಹಾಕಲು ರಸ್ತೆ ಅಗೆದರೆ ಅದನ್ನು ಜಲಮಂಡಳಿಯೇ ಸರಿಪಡಿಸಬೇಕು.
-ಶಿವಕುಮಾರ್, ಅಧ್ಯಕ್ಷ ಪೀಣ್ಯ ಕೈಗಾರಿಕಾ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT