‘ಜ. 22ರಂದು ರಾತ್ರಿ ಮನೆಗೆ ಬಂದಿದ್ದ ಪತಿ, ವರದಕ್ಷಿಣೆ ತಂದಿದ್ದೀಯಾ ಎಂದು ಕೇಳಿದ್ದರು. ಅದರಿಂದ ನೊಂದ ನಾನು ಮಲಗುವ ಕೊಠಡಿಗೆ ಹೋಗಿ ಕುಳಿತಿದ್ದೆ. ಸಾಕಷ್ಟು ಸುಸ್ತಾಗಿತ್ತು. ಕೊಠಡಿಗೆ ಬಂದಿದ್ದ ಪತಿ, ಯಾವುದೋ ಔಷಧಿ ಬೆರೆಸಿದ್ದ ನೀರು ಕುಡಿಸಿದ್ದರು. ಸುಸ್ತು ಹೋಗುವುದಾಗಿ ಹೇಳಿದ್ದರು’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.