‘ಜಾಲಹಳ್ಳಿಯ ಭೋವಿ ಕಾಲೊನಿಯ ಗಂಗಾದೇವಿ, ಏಪ್ರಿಲ್ 9ರಂದು ತಡರಾತ್ರಿ ತಮ್ಮ ಮಕ್ಕಳಾದ ಲಕ್ಷ್ಮಿ (7) ಹಾಗೂ ಗೌತಮ್ನನ್ನು (9) ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಮರುದಿನ ನಸುಕಿನಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಮಕ್ಕಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡು ಶರಣಾಗಿದ್ದರು’ ಎಂದು ಪೊಲೀಸರು ಹೇಳಿದರು.