ಈಗ ಮುಂಗಡ ಕಾಯ್ದಿರಿಸಿಕೊಂಡರೆ, ಸರ್ಕಾರದ ನಿಯಮ ಸಡಿಲಗೊಂಡು ರೆಸ್ಟೋರೆಂಟ್ ತೆರೆಯಲು ಅವಕಾಶ ನೀಡಿದ ಕೂಡಲೇ ಈ ಸೌಲಭ್ಯ ಒದಗಿಸಲಾಗುತ್ತದೆ. ಇವರಿಗೆ ಟಿಕೆಟ್ ದರದಲ್ಲಿ ಶೇ 50ರಷ್ಟು ರಿಯಾಯಿತಿ ಸಿಗಲಿದೆ. ಯಾವುದೇ ದಿನವಾದರೂ ಈ ಟಿಕೆಟ್ನೊಂದಿಗೆ ವಂಡರ್ಲಾಗೆ ಭೇಟಿ ನೀಡಬಹುದು.ಇದು ಬೆಂಗಳೂರು, ಕೊಚ್ಚಿ, ಹೈದರಾಬಾದ್ನಲ್ಲಿರುವ ಎಲ್ಲ ವಂಡರ್ಲಾದಲ್ಲಿಯೂ ಅನ್ವಯವಾಗಲಿದೆ.