ನಾಸೀರ್ ಖಾನ್ ಎನ್ನುವವರು ಸೊಲ್ಲಾಪುರದಿಂದ ಬೀದರ್ಗೆ ಸೀರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಲೋಕಸಭೆ ಚುನಾವಣೆ ನಿಮಿತ್ತವಾಗಿ ವಾಹನ ತಪಾಸಣೆ ನಡೆಸಿದಾಗ ಸೀರೆಗಳು ಪತ್ತೆಯಾಗಿವೆ. ಕಣ್ಗಾವಲು ಸಮಿತಿಯ ಸಂತೋಷಕುಮಾರ ಚವಾಣ, ಸಬ್ಇನ್ಸ್ಟೆಕ್ಟರ್ ಬಸವರಾಜ್ ಜಾಮಗೊಂಡ, ಆನಂದ ಮತ್ತಿತರರು ಉಪಸ್ಥಿತರಿದ್ದರು.