ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಮಹಾ ವೇದಿಕೆಗೆ ನೇಮಕ

Last Updated 16 ಆಗಸ್ಟ್ 2022, 14:16 IST
ಅಕ್ಷರ ಗಾತ್ರ

ಬೀದರ್: ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ವಿವರ ಹೀಗಿದೆ.

ಶಿವು ಲೋಖಂಡೆ (ಗೌರವಾಧ್ಯಕ್ಷ), ಅಂಬರೀಷ್ ಬಟನಾಪುರೆ (ಅಧ್ಯಕ್ಷ), ಸಂಗಮೇಶ ಹುಮನಾಬಾದೆ, ಮಹಾದೇವ ಗುಮ್ತಾಪುರೆ (ಉಪಾಧ್ಯಕ್ಷರು), ಬಸವ ಮೂಲಗೆ (ಪ್ರಧಾನ ಕಾರ್ಯದರ್ಶಿ), ಚಂದ್ರಶೇಖರ ವಂಕೆ, ಗಿರೀಶ್ ಬಿರಾದಾರ (ಕಾರ್ಯದರ್ಶಿಗಳು), ಸಂದೀಪ್ ರೊಟ್ಟೆ (ಸಂಚಾಲಕ), ಶಿವಕುಮಾರ ಮಾಲಿಪಾಟೀಲ, ಸಂಜೀವಕುಮಾರ ಜೋಳದಾಪಕೆ (ಕಾನೂನು ಸಲಹೆಗಾರರು), ಶರಣು ರಾಗಾ (ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ), ಸಿದ್ದು ಬಿರಾದಾರ (ಪ್ರಧಾನ ಕಾರ್ಯದರ್ಶಿ), ರಾಜು ಚಿಲ್ಲರ್ಗಿ ಆಣದೂರು (ಬೀದರ್ ದಕ್ಷಿಣ ಘಟಕದ ಅಧ್ಯಕ್ಷ), ಆನಂದ ಯಾಬಾ, ಸಚಿನ್ ಸೋರಳ್ಳಿ (ಉಪಾಧ್ಯಕ್ಷರು), ಆಕಾಶ ಅಡ್ಡೆ ರಾಜಗೀರಾ (ಪ್ರಧಾನ ಕಾರ್ಯದರ್ಶಿ), ಸಂತೋಷ ಮೈನಾಳೆ (ಔರಾದ್ ತಾಲ್ಲೂಕು ಘಟಕದ ಅಧ್ಯಕ್ಷ), ನಾಗೇಶ ಬಾವಗಿ (ಚಿಟಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ).

ವೇದಿಕೆಯ ರಾಜ್ಯ ಅಧ್ಯಕ್ಷ ಪ್ರಶಾಂತ ಕಲ್ಲೂರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಚಿನ್ ಪಾಟೀಲ, ಯುವ ಮುಖಂಡ ಮಹೇಶ ಮೈಲಾರೆ, ರವಿ ಕೋಡಗೆ, ಸೀನು ಮಾಶೆಟ್ಟಿ, ರಮೇಶ ಬಿರಾದಾರ, ದೇವೇಂದ್ರ ಪಾಟೀಲ, ಶ್ರೀಕಾಂತ ಪಾಟೀಲ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT