ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಡಾ. ಮಕ್ಸೂದ್ ಚಂದಾ, ಉಪಾಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರೇಖಾ ಸಂಜಯಕುಮಾರ ದುಬಲಗುಂಡೆ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಉಪಾಧ್ಯಕ್ಷ ಡಾ. ಶಿವಶಂಕರ ಭತಮುರ್ಗೆ, ಕಾರ್ಯದರ್ಶಿ ಪ್ರಕಾಶ ಭೂರೆ, ಶೆಟ್ಲರ್ ಕ್ಲಬ್ ಅಧ್ಯಕ್ಷ ಓಂಕಾರ ಕುಂಚಗೆ, ಉದ್ಯಮಿ ಎಂ.ಡಿ. ಇರ್ಫಾನ್ ಹಾಗೂ ರವಿಶಂಕರ ಶೆಟ್ಟಿ ಇದ್ದರು.