ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT
ADVERTISEMENT

ಬಸವಕಲ್ಯಾಣ| ತಗ್ಗುಗುಂಡಿಗಳಿಂದ ಸಂಚಾರ ಹೈರಾಣ

ಬಸವಕಲ್ಯಾಣ ನಗರದಲ್ಲಿನ ರಸ್ತೆಯ ದುರವಸ್ಥೆ, ಅಪಘಾತದ ಭಯ,
Published : 21 ಅಕ್ಟೋಬರ್ 2025, 4:23 IST
Last Updated : 21 ಅಕ್ಟೋಬರ್ 2025, 4:23 IST
ಫಾಲೋ ಮಾಡಿ
Comments
ಶಿವಕುಮಾರ ಕುದರೆ
ಶಿವಕುಮಾರ ಕುದರೆ
ಬಸವಕಲ್ಯಾಣದ ಮುಖ್ಯ ರಸ್ತೆ ಹಾಳಾಗಿರುವುದು
ಬಸವಕಲ್ಯಾಣದ ಮುಖ್ಯ ರಸ್ತೆ ಹಾಳಾಗಿರುವುದು
ಬಸವಕಲ್ಯಾಣದ ಮುಖ್ಯ ರಸ್ತೆಯಲ್ಲಿ ಈಚೆಗೆ ದುರುಸ್ತಿ ಕೈಗೊಂಡರೂ ಮತ್ತೆ ತಗ್ಗುಗಳು ಬಿದ್ದಿವೆ
ಬಸವಕಲ್ಯಾಣದ ಮುಖ್ಯ ರಸ್ತೆಯಲ್ಲಿ ಈಚೆಗೆ ದುರುಸ್ತಿ ಕೈಗೊಂಡರೂ ಮತ್ತೆ ತಗ್ಗುಗಳು ಬಿದ್ದಿವೆ
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಸ್ಥಳಕ್ಕೆ ಹೋಗಿ ಸಾಮಾಜಿಕ ಜಾಲತಾಣದ ಮೂಲಕ ತಗ್ಗುಗುಂಡಿಗಳು ಎಲ್ಲೆಲ್ಲಿವೆ ಎಂಬುದನ್ನು ತೋರಿಸಿದರೂ ಕ್ರಮವಿಲ್ಲ.
ಆಕಾಶ ಖಂಡಾಳೆ ಕಾರ್ಯಾಧ್ಯಕ್ಷ ತಾಲ್ಲೂಕು ಜೆಡಿಎಸ್ ಪಕ್ಷ
ಈ ರಸ್ತೆಯಲ್ಲಿ ವಾಹನ ದಟ್ಟನೆ ಹೆಚ್ಚಿರುವ ಕಾರಣ ತಗ್ಗುಗಳು ದೂರದಿಂದ ಕಾಣದೆ ಒಮ್ಮೇಲೆ ಎದುರಾಗುವುದರಿಂದ ವಾಹನ ಚಾಲಕರು ಸಮಸ್ಯೆ ಅನುಭವಿಸುತ್ತಿದ್ದಾರೆ
. ಶಿವಕುಮಾರ ಕುದರೆ ಯುವ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT