ಉಬ್ಬು ಚಿತ್ರದ ಎದುರಲ್ಲಿ ಅಂಗಡಿ ಸಾಮಗ್ರಿ ಇಟ್ಟಿರುವುದು
ಮಹಾದ್ವಾರದ ಎದುರಿನ ಆವರಣಗೋಡೆಯಲ್ಲಿನ ಉಬ್ಬು ಚಿತ್ರ
ಆವರಣಗೋಡೆಯಲ್ಲಿನ ಉಬ್ಬು ಚಿತ್ರ
ಬಸವಕಲ್ಯಾಣದ ಸಸ್ತಾಪುರ ಬಂಗ್ಲಾದಲ್ಲಿರುವ ನಗರ ಪ್ರವೇಶಿಸುವ ಮಹಾದ್ವಾರ

ಮಹಾದ್ವಾರದ ಸಮೀಪದಲ್ಲಿ ಯಾವುದೇ ಚಟುವಟಿಕೆ ನಡೆಯಕೂಡದು. ಅಲ್ಲಿನ ಪಾದಚಾರಿ ಮಾರ್ಗದ ಅತಿಕ್ರಮಣ ತೆರವಿಗೆ ನಗರಸಭೆಯವರಿಗೆ ಸೂಚಿಸುತ್ತೇನೆ
ಜಗನ್ನಾಥರೆಡ್ಡಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ
ಮಹಾದ್ವಾರದ ಸ್ಥಳದಲ್ಲಿ ಇನ್ನಷ್ಟು ಸೌಂದರ್ಯೀಕರಣ ಕಾರ್ಯ ನಡೆಯಲಿ. ಅತಿಕ್ರಮಣ ತೆರವಾಗದಿದ್ದರೆ ಮುಂಬರುವ ದಿನಗಳಲ್ಲಿ ಅಸ್ತವ್ಯಸ್ತವಾಗಿ ಕಾಣುತ್ತದೆ
ಮಿಲಿಂದ ಕುಲಕರ್ಣಿ ಸಾಮಾಜಿಕ ಕಾರ್ಯಕರ್ತ
ಸಾಕಷ್ಟು ಹಣ ಖರ್ಚು ಮಾಡಿ ಉಬ್ಬುಚಿತ್ರಗಳನ್ನು ನಿರ್ಮಿಸಿದ್ದು ಅವುಗಳ ಸಂರಕ್ಷಣೆ ಅಗತ್ಯವಾಗಿದೆ. ಅವುಗಳಿಗೆ ಬಣ್ಣ ಹಚ್ಚುವುದಲ್ಲದೆ ದುರಸ್ತಿ ನಡೆಯಲಿ
ಸಿದ್ಧಾರ್ಥ ಬಾವಿದೊಡ್ಡಿ ಸಾಮಾಜಿಕ ಕಾರ್ಯಕರ್ತ