ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಚನ್ನಬಸವಣ್ಣನವರ ಸ್ಮಾರಕ ನಿರ್ಲಕ್ಷ್ಯ

Published : 30 ಮಾರ್ಚ್ 2025, 7:24 IST
Last Updated : 30 ಮಾರ್ಚ್ 2025, 7:24 IST
ಫಾಲೋ ಮಾಡಿ
Comments
ಮಾತೆ ಮಹಾದೇವಿಯವರು ಬಸವಕಲ್ಯಾಣದಲ್ಲಿ ನಡೆಸುತ್ತಿದ್ದ ಕಲ್ಯಾಣ ಪರ್ವಕ್ಕೆ ಚನ್ನಬಸವಣ್ಣನವರ ಗುಡಿಯಿಂದ ಜ್ಯೋತಿ ತಂದಿದ್ದೇನೆ. ಈ ಸ್ಥಳ ಅಭಿವೃದ್ಧಿ ಆಗಬೇಕು
ಬಸವರಾಜ ಪಾಟೀಲ ಶಿವಪುರ ರಾಷ್ಟ್ರೀಯ ಬಸವದಳದ ಮುಖಂಡ
ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಪಟ್ಟಿಗೆ ಗುಡಿ ಸೇರ್ಪಡೆಗೊಳಿಸಿದ ಬಗ್ಗೆ ಸ್ಥಳಕ್ಕೆ ಬಂದಿದ್ದ ಸಂಬಂಧಿತರು ತಿಳಿಸಿದ್ದರಾದರೂ ಅವರಿಂದ ಇದುವರೆಗೆ ಕೆಲಸ ನಡೆದಿಲ್ಲ
ಶಂಭುಲಿಂಗ ಬಿರಾದಾರ ಅಧ್ಯಕ್ಷ ಚನ್ನಬಸವಣ್ಣ ದೇವಸ್ಥಾನ ಸಮಿತಿ ಹಾಲಹಳ್ಳಿ
ಬಸವಣ್ಣನವರ ಕಾಲದ ಶರಣರ ಸ್ಮಾರಕಗಳು ಎಲ್ಲಿಯೇ ಇದ್ದರೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವ್ಯಾಪ್ತಿಗೊಳಪಡಿಸಿ ಜೀರ್ಣೋದ್ಧಾರ ನಡೆಸುವುದು ಅಗತ್ಯವಾಗಿದೆ
ಬಸವಣ್ಣಪ್ಪ ನೆಲ್ಲೋಗಿ ಮುಖಂಡ ಬಸವಕಲ್ಯಾಣ
ಶರಣ ಸಂಸ್ಕೃತಿಗೆ ಬಸವಣ್ಣನವರೇ ನಾಯಕರು. ಆದರೂ, ಇತರೆ ಎಲ್ಲ ಶರಣರ ಸ್ಮಾರಕಗಳ ಅಭಿವೃದ್ಧಿಯಾದರೆ ಬಸವತತ್ವ ಎಲ್ಲೆಡೆ ಹರಡಲು ಅನುಕೂಲ ಆಗುತ್ತದೆ.
ಸೋನಾಲಿ ಎಸ್.ನೀಲಕಂಠೆ ಸಾಮಾಜಿಕ ಕಾರ್ಯಕರ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT