ಬಸವಕಲ್ಯಾಣ ನಗರದ ನಿಜಶರಣ ಅಂಬಿಗರ ಚೌಡಯ್ಯ ಗವಿ ಎದುರಿನ ಉದ್ಯಾನ
ಬಸವಕಲ್ಯಾಣ ನಗರದ ತ್ರಿಪುರಾಂತ ಕೆರೆಯಲ್ಲಿನ ನಿಜಶರಣ ಅಂಬಿಗರ ಚೌಡಯ್ಯ ಮೂರ್ತಿ ಪ್ರತಿಷ್ಠಾಪನೆಗಾಗಿ ಕಟ್ಟಿರುವ ಕಟ್ಟೆ
ಬಸವಕಲ್ಯಾಣ ನಗರದ ನಿಜಶರಣ ಅಂಬಿಗರ ಚೌಡಯ್ಯನವರ ಗುಹೆಯಲ್ಲಿನ ಮಂಟಪ

ಅಂಬಿಗರ ಚೌಡಯ್ಯನವರ ಗವಿಯಲ್ಲಿನ ಉದ್ಯಾನ ಯವಾಗಲೂ ಹಸಿರಾಗಿರುವಂತೆ ನೋಡಿಕೊಳ್ಳಬೇಕು. ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವುದು ಅಗತ್ಯ
ಮಲ್ಲಿಕಾರ್ಜುನ ಬೊಕ್ಕೆ ನಗರಸಭೆ ಸದಸ್ಯ
ತ್ರಿಪುರಾಂತ ಕೆರೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ದೋಣಿ ಕಾಯಕ ಕೈಗೊಂಡಿದ್ದರಿಂದ ಅಲ್ಲಿನ ಅವರ ಮೂರ್ತಿ ಸ್ಥಾಪನೆಯ ಕಾರ್ಯ ಕೈಬಿಡಬಾರದು
ನಾಗನಾಥ ಚಾಮಾಲೆ ಅಧ್ಯಕ್ಷ ನಿಜಶರಣ ಅಂಬಿಗರ ಚೌಡಯ್ಯ ಟ್ರಸ್ಟ್ 
ಅಂಬಿಗರ ಚೌಡಯ್ಯನವರ ಗವಿ ಆವರಣದಲ್ಲಿ ಸಭೆ ಸಮಾರಂಭಗಳಿಗಾಗಿ ನಗರದಲ್ಲಿನ ಇತರೆ ಸ್ಮಾರಕಗಳಲ್ಲಿ ಇರುವಂತೆ ಸಭಾಭವನ ವೇದಿಕೆ ನಿರ್ಮಿಸಬೇಕು
ಗೋವಿಂದ ಚಾಮಾಲೆ ಮುಖಂಡರು 
ಬಸವಣ್ಣನವರ ಸಮಕಾಲೀನರಾದ ಅಂಬಿಗರ ಚೌಡಯ್ಯನವರು ಸಮಾಜಕ್ಕೆ ದಾರಿದೀಪವಾದ ವಚನಗಳನ್ನು ರಚಿಸಿದ್ದಾರೆ. ಅವರ ಸ್ಮಾರಕ ಪ್ರೇರಣೆ ನೀಡುವಂತಿರಬೇಕು
ರಾಜಕುಮಾರ ಇರ್ಲೆ ಸಾಮಾಜಿಕ ಕಾರ್ಯಕರ್ತ