ಈ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲಗೆ ಪತ್ರ ಬರೆದಿರುವ ಅವರು, 2016-17ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಹೊಸ ದಾಗಿ ರಚನೆಯಾದ 10 ಗ್ರಾಮ ಪಂಚಾಯಿತಿಗಳಾದ ಗುಡಪಳ್ಳಿ, ಚಿಕನಗಾಂವ್, ಅಟ್ಟರ್ಗಾ, ಬೀರಿ (ಕೆ), ಏಣ
ಕೂರು, ಕೋಸಂ, ಲಂಜವಾಡ್, ಹೋಕ್ರಣಾ (ಬಿ), ಶ್ರೀಮಂಡಲ್ ಮತ್ತು ಜಲಸಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ವಿಮಾ ಕಂತು ಕಟ್ಟಿದರೂ ಕೂಡ ಬೆಳೆ ವಿಮೆ ಸಂಸ್ಥೆಯವರು ತಂತ್ರಾಂಶದಲ್ಲಿ ಹೊಸ ಗ್ರಾಮ ಪಂಚಾಯತಿಗಳು ನಮೂದಿಸಿಲ್ಲ ಎನ್ನುವ ನೆಪ ಹೇಳಿ, ಜಿಲ್ಲೆಯ 4365 ರೈತರ ₹594.13 ಲಕ್ಷ ಪರಿಹಾರ ಮೊತ್ತದಿಂದ ವಂಚಿತರನ್ನಾಗಿ ಮಾಡಿದ್ದಾರೆ.