ಲಾಕ್ಡೌನ್ನಿಂದ ಜನ ಕೆಲಸ, ವ್ಯಾಪಾರ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅಂತಹದ್ದಲ್ಲಿ ವಿದ್ಯುತ್ ಬಿಲ್ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದೆ. ಬಿಲ್ನಲ್ಲಿ ಶೇ 50 ರಷ್ಟಾದರೂ ರಿಯಾಯಿತಿ ಕೊಡಬೇಕು ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮುಬಾಶಿರ್ ಸಿಂದೆ ನಿಯೋಗದ ನೇತೃತ್ವದ ವಹಿಸಿದ್ದರು.