ಮಂಗಳವಾರ, 25 ನವೆಂಬರ್ 2025
×
ADVERTISEMENT
ADVERTISEMENT

ಬೀದರ್| ಮಹಾನಗರ ತ್ಯಾಜ್ಯ: ಗ್ರಾಮಸ್ಥರಿಗೆ ಸಂಕಷ್ಟ

Published : 25 ನವೆಂಬರ್ 2025, 5:42 IST
Last Updated : 25 ನವೆಂಬರ್ 2025, 5:42 IST
ಫಾಲೋ ಮಾಡಿ
Comments
ಬೀದರ್ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಘಟಕದ ಸ್ಥಳಾಂತರ ಬಹು ದಿನಗಳ ಬೇಡಿಕೆಯಾಗಿದೆ. ಆಡಳಿತ ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು
ಶಿವಕುಮಾರ ಸುಲ್ತಾನಪುರೆ ಸುಲ್ತಾನಪುರ ಗ್ರಾಮದ ಮುಖಂಡ
ತ್ಯಾಜ್ಯ ವಿಲೇವಾರಿ ಘಟಕದಿಂದ ಆಗುತ್ತಿರುವ ಸಮಸ್ಯೆಗಳಿಂದ ಬೇಸತ್ತು ಸುಲ್ತಾನಪುರ ಗ್ರಾಮದ ಅನೇಕರು ಬೀದರ್‌ನಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದಾರೆ‌
ಮಿಟ್ಟು ಕಮಠಾಣೆ ಗ್ರಾಮಸ್ಥ
ತ್ಯಾಜ್ಯ ವಿಲೇವಾರಿ ಘಟಕದಿಂದ ದುರ್ವಾಸನೆ ಹರಡದಂತೆ ದ್ರಾವಣ ಸಿಂಪಡಿಸಲಾಗುತ್ತಿದೆ. ನೀರು ಮಲಿನವಾಗದಂತೆ ಕಸ ಹಾಕುವ ಮುನ್ನ ಎಚ್‍ಡಿಪಿಇ ಲೈನರ್ ಶೀಟ್ ಹಾಕಲಾಗುತ್ತಿದೆ
ರವಿ ಕಾಂಬಳೆ ತ್ಯಾಜ್ಯ ವಿಲೇವಾರಿ ಘಟಕದ ಉಸ್ತುವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT