<p><strong>ಬೀದರ್:</strong> ಗೋರ್ಟಾ-ಬೇಮಳಖೇಡ-ನೌಬಾದ್ ಜ್ಞಾನಶಿವಯೋಗಾಶ್ರಮದ ಪೀಠಾಧಿಪತಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಯ ವಾಟ್ಸ್ಆ್ಯಪ್ ಹ್ಯಾಕ್ ಮಾಡಿ, ಭಕ್ತರ ಸಂಖ್ಯೆಗಳಿಗೆ ಸಂದೇಶ ಕಳುಹಿಸಿ ಹಣ ವಂಚಿಸಿದ್ದಾರೆ.</p>.ಆನ್ಲೈನ್ ವಂಚನೆ: ₹ 3.10 ಕೋಟಿ ಕಳೆದುಕೊಂಡ ಮಹಿಳೆ!.<p>ವಂಚಕರು ಸ್ವಾಮೀಜಿ ಅವರ ವ್ಯಾಟ್ಸ್ಯಾಪ್ ಸಂಖ್ಯೆಯಿಂದ ಯುಪಿಐ ಕೆಲಸ ಮಾಡುತ್ತಿಲ್ಲ. ತುರ್ತಾಗಿ ₹60 ಸಾವಿರ ಬೇಕಿದೆ. ಮೊಬೈಲ್ ಸಂಖ್ಯೆ 9905530397 (ಅಶೋಕ)ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ. ಎರಡು ಗಂಟೆಗಳಲ್ಲಿ ಮರಳಿಸಲಾಗುವುದು ಎಂದು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿ ಭಕ್ತರು ವಂಚನೆಗೊಳಗಾಗಿದ್ದಾರೆ.</p><p>ಮಹಾರಾಷ್ಟ್ರದ ಉದಗೀರ್ನ ಆಶಾ ಚಂದ್ರಕಾಂತ ಚಿಂತಾಮಣಿ ₹50 ಸಾವಿರ, ಶ್ರೀಶೈಲದ ರಮೇಶ ವಾರದ ₹30 ಸಾವಿರ, ರೇವಣಸಿದ್ದಪ್ಪ ತೇಗಂಪುರ ₹25 ಸಾವಿರ ಕಳೆದುಕೊಂಡಿದ್ದಾರೆ. ಈ ಸಂಬಂಧ ಬೀದರ್ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.</p><p>ಭಕ್ತರು ಸುಳ್ಳು ಸಂದೇಶಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.</p>.₹105 ಕೋಟಿ ವಂಚನೆ ಪ್ರಕರಣ: ಮಾಜಿ IAS ಅಧಿಕಾರಿ ಮನೆ ಮೇಲೆ ED ದಾಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಗೋರ್ಟಾ-ಬೇಮಳಖೇಡ-ನೌಬಾದ್ ಜ್ಞಾನಶಿವಯೋಗಾಶ್ರಮದ ಪೀಠಾಧಿಪತಿ ರಾಜಶೇಖರ ಶಿವಾಚಾರ್ಯ ಸ್ವಾಮೀಜಿಯ ವಾಟ್ಸ್ಆ್ಯಪ್ ಹ್ಯಾಕ್ ಮಾಡಿ, ಭಕ್ತರ ಸಂಖ್ಯೆಗಳಿಗೆ ಸಂದೇಶ ಕಳುಹಿಸಿ ಹಣ ವಂಚಿಸಿದ್ದಾರೆ.</p>.ಆನ್ಲೈನ್ ವಂಚನೆ: ₹ 3.10 ಕೋಟಿ ಕಳೆದುಕೊಂಡ ಮಹಿಳೆ!.<p>ವಂಚಕರು ಸ್ವಾಮೀಜಿ ಅವರ ವ್ಯಾಟ್ಸ್ಯಾಪ್ ಸಂಖ್ಯೆಯಿಂದ ಯುಪಿಐ ಕೆಲಸ ಮಾಡುತ್ತಿಲ್ಲ. ತುರ್ತಾಗಿ ₹60 ಸಾವಿರ ಬೇಕಿದೆ. ಮೊಬೈಲ್ ಸಂಖ್ಯೆ 9905530397 (ಅಶೋಕ)ಗೆ ಫೋನ್ ಪೇ ಅಥವಾ ಗೂಗಲ್ ಪೇ ಮಾಡಿ. ಎರಡು ಗಂಟೆಗಳಲ್ಲಿ ಮರಳಿಸಲಾಗುವುದು ಎಂದು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿ ಭಕ್ತರು ವಂಚನೆಗೊಳಗಾಗಿದ್ದಾರೆ.</p><p>ಮಹಾರಾಷ್ಟ್ರದ ಉದಗೀರ್ನ ಆಶಾ ಚಂದ್ರಕಾಂತ ಚಿಂತಾಮಣಿ ₹50 ಸಾವಿರ, ಶ್ರೀಶೈಲದ ರಮೇಶ ವಾರದ ₹30 ಸಾವಿರ, ರೇವಣಸಿದ್ದಪ್ಪ ತೇಗಂಪುರ ₹25 ಸಾವಿರ ಕಳೆದುಕೊಂಡಿದ್ದಾರೆ. ಈ ಸಂಬಂಧ ಬೀದರ್ ಸೈಬರ್ ಕ್ರೈಂ ಠಾಣೆಗೆ ದೂರು ಕೊಟ್ಟಿದ್ದಾರೆ.</p><p>ಭಕ್ತರು ಸುಳ್ಳು ಸಂದೇಶಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.</p>.₹105 ಕೋಟಿ ವಂಚನೆ ಪ್ರಕರಣ: ಮಾಜಿ IAS ಅಧಿಕಾರಿ ಮನೆ ಮೇಲೆ ED ದಾಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>